‘ನಗರಕ್ಕೆ ಅನ್ಯ ಜಿಲ್ಲೆಯ ಜೊತೆಗೆ ಸೋಂಕಿತ ಪ್ರದೇಶಗಳಿಂದಲೂ ಜನ ಬರುತ್ತಿದ್ದಾರೆ. ಸಾರ್ವಜನಿಕರು ಅನವಶ್ಯಕವಾಗಿ ಹೊರಗೆ ಬರಬಾರದು, ಚಿಕ್ಕಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಹೊರಗಡೆ ಕಳಿಸಬಾರದು. ತರಕಾರಿ ವ್ಯಾಪಾರಕ್ಕೆಂದು ವಿವಿಧ ಭಾಗದಿಂದ ವ್ಯಾಪರಸ್ಥರು ಸಹ ಬರುತ್ತಿದ್ದು, ತರಕಾರಿ ಕೊಳ್ಳಲು ಪ್ರತಿ ಮನೆಯಿಂದ ಒಬ್ಬ ವ್ಯಕ್ತಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಕೊಳ್ಳಬೇಕು’ ಎಂದರು.