ಸಂಘಟನೆಯ ತಾಲ್ಲೂಕು ಅಧ್ಯಕ್ಷ ಜಿ. ಕೆರೆ ಹನುಮಂತ, ಪ್ರಧಾನ ಕಾರ್ಯದರ್ಶಿ ಎನ್. ಯಲ್ಲಾಲಿಂಗ, ಖಜಾಂಚಿ ಕೆ. ಕೆರೆ ಹನುಮಂತ, ಉಪಾಧ್ಯಕ್ಷರಾದ ಬಾಣದ ರಾಮಣ್ಣ, ಬಾಣದ ನಾಗರಾಜ, ರಾಜಾಪುರ ಕಣಿಮೆಪ್ಪ, ಸಹ ಕಾರ್ಯದರ್ಶಿಗಳಾದ ಬಿ. ತಾಯಪ್ಪ, ಕಣಿಮೆಪ್ಪ, ಭೀಮಜ್ಜ, ಅನ್ವೇರಿ ಸ್ವಾಮಿ, ಎಂ. ನಾಗರಾಜ, ಹೇಮಣ್ಣ, ಕಟಿಗಿ ಮಾರುತಿ, ಮರಡಿ ತಿಮ್ಮಯ್ಯ ಇದ್ದರು.