ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಸತ್ಯಮೂರ್ತಿ, ತಾಲ್ಲೂಕು ಅಧ್ಯಕ್ಷ ಬಿ. ರಮೇಶ್ ಕುಮಾರ್, ಮುಖಂಡರಾದ ಟಿ.ಎಚ್.ಎಂ. ಪ್ರೀತಿ, ಎಂ. ಲಕ್ಷ್ಮಿದೇವಿ, ಈ. ತಿರುಪತಿ, ಹನುಮಂತ, ಎಂ. ಸೀತಾ, ಜಯ, ಗಂಗವ್ವ, ಮಲ್ಲಮ್ಮ, ನಾಗಭೂಷಣ, ಗೀತಾ, ರುಕ್ಮಿಣಿ ಇತರರಿದ್ದರು.