ವೃತ್ತಿಪರ ಛಾಯಾಗ್ರಾಹಕರಿಗೆ ‘ಐದೃಷ್ಟಿ’ ಸಂಸ್ಥೆಯಿಂದ ನೇತ್ರ ತಪಾಸಣೆ ಮಾಡಲಾಯಿತು. ಛಾಯಾಗ್ರಾಹಕರಿಗೆ 'ಮದುವೆಯ ಮಧುರ ಕ್ಷಣಗಳು' ಎಂಬ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್, ಖಜಾಂಚಿ ಸಂಜಯ್, ತಾಹೀರ್ ಹುಸೇನ್, ರಾಮಬಾಬು, ಲವ, ಮಂಜು, ಬಾಲಾಜಿ, ಉಮೇಶ್, ಗಣೇಶ್ ಪಾಟೀಲ ಇದ್ದರು.