ಗಾಜಿನ ಮನೆ ಆವರಣದಲ್ಲಿ ಪುನೀತ್ ರಾಜ್ಕುಮಾರ್, ರಾಜ್ ಕುಮಾರ್, ರಾಘವೇಂದ್ರ ಸ್ವಾಮಿ, ಬೇಡರ ಕಣ್ಣಪ್ಪ, ರಣಧೀರ ಕಂಠೀರವ ಎಲ್ಲರ ವಿಶೇಷ ಪ್ರತಿಮೆ ಸ್ಥಾಪಿಸಿ ಪುಷ್ಪಾಲಂಕಾರ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ’ಸ್ನೀಲ್ ಫ್ಲವರ್ಸ್‘ನ ವ್ಯವಸ್ಥಾಪಕ ಸತ್ಯ ಅಗರ್ವಾಲ್ ತಿಳಿಸಿದರು.
ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ