‘ವಕೀಲ ಜಗದೀಶ್ ಕೆ.ಎನ್.ಮಹಾದೇವ್, ವಕೀಲರು ಹಾಗೂ ವೃತ್ತಿ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಾನು ಸಹಿಸುವುದಿಲ್ಲ. ಆ ರೀತಿ ಮಾತನಾಡದಂತೆ ಆತನಿಗೆ ಬುದ್ದಿವಾದ ಹೇಳಿದ್ದೇನೆ. ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ವಕೀಲ ಜಗದೀಶ್ ಕೆ.ಎನ್.ಮಹಾದೇವ್ ನ್ಯಾಯಾಲಯಕ್ಕೆ ಬಂದಿದ್ದಾಗ ಗಲಾಟೆ ನಡೆದಿದೆ. ಅದರ ವಿಡಿಯೊ ನೋಡಿದ್ದೇನೆ. ಉದ್ವೇಗಕ್ಕೆ ಒಳಗಾಗಿ ಜಗದೀಶ್ ಕೂಗಾಡಿರಬಹುದು. ಆದರೆ, ಕೊಲೆ ಯತ್ನ ಎಲ್ಲಿ ಆಗಿದೆ? ಈ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ’ ಎಂದೂ ತಿಳಿಸಿದ್ದಾರೆ.