'ಭಾರತೀಯ ಇತಿಹಾಸದಲ್ಲಿ ಆಳ್ವಿಕೆ ನಡೆಸಿದ ರಾಣಿಯರಲ್ಲಿ ಅಹಲ್ಯಾಬಾಯಿ ಅವರು ಮೊದಲ ಪಂಕ್ತಿಗೆ ಸೇರುತ್ತಾರೆ. ಎಲ್ಲ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ. ಹಿಂದೂ ಧರ್ಮಕ್ಕೆ ಕೊಡುಗೆ ಅಪಾರ. ಹೆಸರಿಲ್ಲದ ಸಣ್ಣಪುಟ್ಟ ಸಾಧಕರನ್ನು 'ದೇಶದ ರಕ್ಷಕರು, ಜಗತ್ತಿನ ಸೇವಕರು' ಎಂದು ಅಬ್ಬರದ ಪ್ರಚಾರ ನೀಡುತ್ತೇವೆ. ಜಾತಿಯನ್ನು ನೋಡಿ ಪ್ರಚಾರ ಮಾಡುವ ವ್ಯವಸ್ಥೆ ಇಂದಿಗೂ ಜೀವಂತ' ಎಂದರು.