‘ವಾಯುನೆಲೆ ಸುತ್ತಮುತ್ತಲಿನ ಪ್ರದೇಶಗಳಾದ ಬಾಗಲೂರು ಕ್ರಾಸ್, ವಿನಾಯಕ ನಗರ, ಪುಟ್ಟೇನಹಳ್ಳಿ, ಕಟ್ಟಿಗೇನಹಳ್ಳಿ ಪ್ರದೇಶಗಳಲ್ಲಿ ವಾಯುನೆಲೆಯ ಅಧಿಕಾರಿಗಳು ಗುರುತಿಸಿದ ಮಾಂಸದ ಅಂಗಡಿ, ಆಹಾರ ಮಾರಾಟ ಕೇಂದ್ರ ಮತ್ತು ಡಾಬಾಗಳನ್ನು ಮುಚ್ಚಬೇಕು’ ಎಂದು ಬಿಬಿಎಂಪಿಆಯುಕ್ತ ಎನ್.ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.