‘ಕ್ರೀಡಾಂಗಣದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಈ ಸಂಬಂಧ ವಾರಕ್ಕೊಮ್ಮೆ ಪ್ರಗತಿ ಕಾಮಗಾರಿಯ ತಪಾಸಣೆ ನಡೆಸಲಾಗುವುದು. ಸದರಿ ಕಾಮಗಾರಿಯ ಅಭಿವೃದ್ಧಿಗೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಯನ್ನು ಉಸ್ತುವಾರಿಯಾಗಿ ನೇಮಿಸಿ ಆ ಮೂಲಕ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಸಳಿಸಬೇಕು’ ಎಂದೂ ಹೇಳಿದರು.