‘ನಮ್ಮ ಸಾಮ್ರಾಟರು ಮತದಾರರು. ಅವರ ದೃಷ್ಟಿಯಲ್ಲಿ ನಾವು ಕೀಳಾಗಬಾರದು. ನಾನು ನಮ್ಮ ಮತ ಕ್ಷೇತ್ರದ ಎರಡು ವಾರ್ಡ್ಗಳಲ್ಲಿ ಕೆಲಸ ಮಾಡಿಸಲು ಸ್ಕೂಟರ್ನಲ್ಲಿ ಹೋಗಿದ್ದೆ. ಆದರೆ, ಟಿವಿಯಲ್ಲಿ ಮಾತ್ರ ಮುಂಬೈನಲ್ಲಿ ಇದ್ದೇನೆ ಎಂಬ ವಾರ್ತೆ ಬರುತ್ತಿತ್ತು. ನಾನು ಬಡವ ಸ್ವಾಮಿ, ನಮ್ಮನ್ನೆಲ್ಲ ಏಕೆ ಹೀಗೆ ಗೋಳು ಹೊಯ್ದುಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದರು.