‘ಸತ್ಯವನ್ನು ಬಾಯಿ ಬಿಡಿಸುತ್ತೇನೆ’ ಎಂದಿದ್ದ ಶರತ್, ಮೂವರು ಕೆಲಸಗಾರರ ಅಂಗೈ ಮೇಲೆ ಕರ್ಪೂರ ಇಟ್ಟು ಬೆಂಕಿ ಹಚ್ಚಿದ್ದ. ‘ನೀವು ಸತ್ಯವಂತರಾದರೆ, ನಿಮ್ಮ ಅಂಗೈ ಸುಡುವುದಿಲ್ಲ. ಸುಳ್ಳು ಹೇಳುತ್ತಿದ್ದರೆ ಅಂಗೈ ಸುಡುತ್ತದೆ’ ಎಂದಿದ್ದ. ಸ್ವಲ್ಪ ಸಮಯದಲ್ಲೇ ಮೂವರ ಅಂಗೈ ಸುಟ್ಟು ರಕ್ತ ಬರಲಾರಂಭಿಸಿತ್ತು’ ಎಂದು ಪೊಲೀಸರು ವಿವರಿಸಿದರು.