ಯುವಿಸಿಇಯ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಕೆ.ಎಸ್. ಮೇಘನಾಥನ್ ಮತ್ತು ಚಿಕ್ಕಬಳ್ಳಾಪುರ ಬಿಜಿಎಸ್ ಸೈನ್ಸ್ ಅಕಾಡೆಮಿಯ ಪ್ರಾಣಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅರತಿ ರೇ, ಬೆಂಗಳೂರು ವಿಶ್ವ ವಿದ್ಯಾಲಯದ ಸಂಸ್ಕೃತ ವಿಭಾಗದ ಟಿ.ಎಸ್. ಚರಣ್ ರಾಜ್, ಮಹದೇವ ಪದವಿಪೂರ್ವ ಕಾಲೇಜಿನ ಬಿಎ ವಿದ್ಯಾರ್ಥಿನಿ ಎಂ.ಆರ್. ಮಹಾಲಕ್ಷ್ಮಿ ತಲಾ ಚಿನ್ನದ ಪದಕ ಪಡೆದಿದ್ದಾರೆ.