ಗಾಯಾಳುಗಳನ್ನು ಮೀರ್ ಖಾಸಿಂ (24), ಆಸಿಬುಲ್ (24), ಶಿವಪ್ರಸಾದ್ (33), ರೆಹಮಾನ್ ಗಾಯಗೊಂಡವರು. ₹ 10 ಕೋಟಿ ವೆಚ್ಚದಲ್ಲಿ ಇಲ್ಲಿ ರಾಜಕಾಲುವೆ ಪಕ್ಕ ಕಾಂಕ್ರೀಟ್ ಕಾಮಗಾರಿ ನಡೆಸಲಾಗುತ್ತಿತ್ತು. ಆರ್ಎಂಐ ಇನ್ಫ್ರಾಸ್ಟಕ್ಚರ್ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿತ್ತು. ಕಳಪೆ ಕಾಮಗಾರಿಯೇ ಈ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.