ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಚರಕನಹಳ್ಳಿ ವಾರ್ಡ್ನ ಸದಸ್ಯ ಪದ್ಮನಾಭ ರೆಡ್ಡಿ, ಕುಮಾರಸ್ವಾಮಿ ಬಡಾವಣೆ ವಾರ್ಡ್ನ ಎಲ್.ಶ್ರೀನಿವಾಸ್, ಜೋಗುಪಾಳ್ಯ ವಾರ್ಡ್ನ ಎಂ.ಗೌತಮ್ಕುಮಾರ್, ಗೋವಿಂದರಾಜನಗರ ವಾರ್ಡ್ನ ಕೆ.ಉಮೇಶ ಶೆಟ್ಟಿ, ಕಾಡುಮಲ್ಲೇಶ್ವರ ವಾರ್ಡ್ನ ಜಿ.ಮಂಜುನಾಥ ರಾಜು, ಕತ್ರಿಗುಪ್ಪೆ ವಾರ್ಡ್ನ ಎಂ.ವೆಂಕಟೇಶ್ (ಸಂಗಾತಿ) ಹಾಗೂ ಜಕ್ಕೂರು ವಾರ್ಡ್ನ ಕೆ.ಎ.ಮುನೀಂದ್ರ ಕುಮಾರ್ ಅವರು ಈ ಸಮಿತಿ ಮುಂದೆ ಮಂಗಳವಾರ ಮೇಯರ್ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಮನವಿ ಸಲ್ಲಿಸಿದರು.