<p><strong>ಬೆಂಗಳೂರು ಸಮಾಜ ವಿಜ್ಞಾನ ಉತ್ಸವ:</strong> ಭಾಗವಹಿಸುವವರು: ಪ್ರಕಾಶ್ ಬೆಳವಾಡಿ, ಮಾಳವಿಕಾ ಅವಿನಾಶ್, ಪ್ರಲ್ಹಾದ್ ರಾಮರಾವ್, ಸ್ವಾಮಿ ಮಿತ್ರಾನಂದ, ಗುರುಪ್ರಕಾಶ್ ಪಾಸ್ವಾನ್, ಆಯೋಜನೆ: ಬೆಂಗಳೂರು ಸೋಷಿಯಲ್ ಸೈನ್ಸ್ ಫೆಸ್ಟಿವಲ್, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, 8ರಿಂದ </p>.<p><strong>ವಾರ್ಷಿಕ ಕ್ರೀಡಾಕೂಟ:</strong> ಉದ್ಘಾಟನೆ: ಅಲೋಕ್ ಮೋಹನ್, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಕೆಎಸ್ಆರ್ಪಿ ಕ್ರೀಡಾಂಗಣ, ಕೋರಮಂಗಲ, ಬೆಳಿಗ್ಗೆ 8.30 </p>.<p><strong>‘ಕಲಾದರ್ಪಣ ಕಿತ್ತೂರು ರಾಣಿ ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ:</strong> ಸಿ.ಕೆ. ರಾಮಮೂರ್ತಿ, ಅತಿಥಿಗಳು: ಸತೀಶಕುಮಾರ್ ಎಸ್. ಹೊಸಮನಿ, ಎಚ್. ರಾಜಣ್ಣ, ಗೋ.ನಾ. ಸ್ವಾಮಿ, ಪ್ರಶಸ್ತಿ ಸ್ವೀಕರಿಸುವವರು: ಅನುಪಮಾ ಪ್ರಸಾದ್, ರಮ್ಯಾ ಎಂ.ಕೆ., ಉಮಾ ನಾರಾಯಣ್ ಬಿ.ಎಂ., ವೇದ ಪ್ರಶಾಂತ್, ವನಿತಾ, ಗೌರಿಪ್ರಭ ಪ್ರಸಾದ್, ಆಯೋಜನೆ: ಕಲಾದರ್ಪಣ ಆರ್ಟ್ ರಿಪ್ಲೆಕ್ಟ್ಸ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10</p>.<p><strong>ಐಟಿಪಿಬಿ ಮೆಟ್ರೊ ಸ್ಕೈವಾಕ್ಗೆ ಚಾಲನೆ:</strong> ರವಿಶಂಕರ್ ಜೆ., ಗೌರಿ ಶಂಕರ್ ನಾಗಭೂಷಣಂ, ಆಯೋಜನೆ: ಕ್ಯಾಪಿಟಲ್ಯಾಂಡ್, ಇಂಟರ್ ನ್ಯಾಷನಲ್ ಟೆಕ್ ಪಾರ್ಕ್, ಸ್ಥಳ: ಐಟಿಪಿಬಿ ಮೆಟ್ರೊ ಸ್ಕೈವಾಕ್, ಬೆಳಿಗ್ಗೆ 11</p>.<p><strong>ರಾಜ್ಯಮಟ್ಟದ ಐದು ದಿನಗಳ ಜಾನಪದ ನಾಟಕಗಳ ಉತ್ಸವ:</strong> ಅತಿಥಿಗಳು: ಎಚ್.ಎಲ್. ನಾಗರಾಜ, ಬಿಂದು ಬಾಯಿ ಬಿ., ‘ನರಕಾಸುರ ವಧೆ’ ನಾಟಕ ಪ್ರದರ್ಶನ, ಆಯೋಜನೆ: ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ಸ್ಥಳ: ಗಂಗಮ್ಮ ಪಟೇಲ್ ಮುದ್ದುಭೈರಪ್ಪ ಸಭಾಂಗಣ, ನ್ಯೂ ಮಂಜುಳ ಪಬ್ಲಿಕ್ ಸ್ಕೂಲ್ ಸಮುಚ್ಛಯ, ನೆಲಗದರನಹಳ್ಳಿ, ಮಧ್ಯಾಹ್ನ 1</p>.<p><strong>ಸಂಸ್ಥಾಪಕರ ದಿನ:</strong> ಅತಿಥಿಗಳು: ಯದುವೀರ ಕೃಷ್ಣದತ್ತ ಒಡೆಯರ್, ರವಿ ಡಿ. ಚನ್ನಣ್ಣವರ್, ಕೊಟ್ರಸ್ವಾಮಿ ಎಂ., ಅಶೋಕ್ ಚನ್ನೇಗೌಡ, ಅಧ್ಯಕ್ಷತೆ: ಆರ್. ಉಪೇಂದ್ರ ಶೆಟ್ಟಿ, ಆಯೋಜನೆ ಮತ್ತು ಸ್ಥಳ: ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಗುರುರಾಯನಪುರ, ತಾವರೆಕೆರೆ, ಸಂಜೆ 5</p>.<p>‘<strong>ನನ್ನ ತೇಜಸ್ವಿ’ ನಾಟಕ ಪ್ರದರ್ಶನ</strong>: ನಿರ್ದೇಶನ: ಬಿ.ಎಂ. ಗಿರಿರಾಜ, ಪ್ರಸ್ತುತಿ: ಕಲಾ ಮಾಧ್ಯಮ ತಂಡ, ಸ್ಥಳ: ಲಾಲ್ಬಾಗ್, ಸಂಜೆ 5</p>.<p><strong>ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ:</strong> ಭಾಗವಹಿಸುವವರು: ಕೆ. ಶ್ರೀಧರ ರಾವ್, ಎಸ್. ರಘುನಾಥ್, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45</p>.<p><strong>ಬೆಂಗಳೂರು ಹಬ್ಬಕ್ಕೆ ಚಾಲನೆ:</strong> ಆಯೋಜನೆ: ಬೆಂಗಳೂರು ಹಬ್ಬ, ಸ್ಥಳ: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ, ಸಂಜೆ 5.30</p>.<p>‘<strong>ಚೂಡಾಮಣಿ ಲಂಕಾದಹನ’ ಯಕ್ಷಗಾನ ಬೊಂಬೆಯಾಟ ಪ್ರದರ್ಶನ:</strong> ಭಾಸ್ಕರ್ ಕೊಗ್ಗ ಕಾಮತ್, ಆಯೋಜನೆ: ಬೆಂಗಳೂರು ಹಬ್ಬ, ಸ್ಥಳ: ಯುವಕ ಸಂಘ, ಜಯನಗರ, ಸಂಜೆ 7</p>.<p><strong>ನಾಟ್ಯ ರಸ ಸಂಜೆಯ ಉದ್ಘಾಟನೆ</strong>: ಪದ್ಮಿನಿ ರವಿ, ಆಯೋಜನೆ: ವೆಂಕಟೇಶ ನಾಟ್ಯ ಮಂದಿರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6</p>.<p><em><strong>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</strong></em></p><p><em><strong>nagaradalli_indu@prajavani.co.in</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು ಸಮಾಜ ವಿಜ್ಞಾನ ಉತ್ಸವ:</strong> ಭಾಗವಹಿಸುವವರು: ಪ್ರಕಾಶ್ ಬೆಳವಾಡಿ, ಮಾಳವಿಕಾ ಅವಿನಾಶ್, ಪ್ರಲ್ಹಾದ್ ರಾಮರಾವ್, ಸ್ವಾಮಿ ಮಿತ್ರಾನಂದ, ಗುರುಪ್ರಕಾಶ್ ಪಾಸ್ವಾನ್, ಆಯೋಜನೆ: ಬೆಂಗಳೂರು ಸೋಷಿಯಲ್ ಸೈನ್ಸ್ ಫೆಸ್ಟಿವಲ್, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, 8ರಿಂದ </p>.<p><strong>ವಾರ್ಷಿಕ ಕ್ರೀಡಾಕೂಟ:</strong> ಉದ್ಘಾಟನೆ: ಅಲೋಕ್ ಮೋಹನ್, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಕೆಎಸ್ಆರ್ಪಿ ಕ್ರೀಡಾಂಗಣ, ಕೋರಮಂಗಲ, ಬೆಳಿಗ್ಗೆ 8.30 </p>.<p><strong>‘ಕಲಾದರ್ಪಣ ಕಿತ್ತೂರು ರಾಣಿ ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ:</strong> ಸಿ.ಕೆ. ರಾಮಮೂರ್ತಿ, ಅತಿಥಿಗಳು: ಸತೀಶಕುಮಾರ್ ಎಸ್. ಹೊಸಮನಿ, ಎಚ್. ರಾಜಣ್ಣ, ಗೋ.ನಾ. ಸ್ವಾಮಿ, ಪ್ರಶಸ್ತಿ ಸ್ವೀಕರಿಸುವವರು: ಅನುಪಮಾ ಪ್ರಸಾದ್, ರಮ್ಯಾ ಎಂ.ಕೆ., ಉಮಾ ನಾರಾಯಣ್ ಬಿ.ಎಂ., ವೇದ ಪ್ರಶಾಂತ್, ವನಿತಾ, ಗೌರಿಪ್ರಭ ಪ್ರಸಾದ್, ಆಯೋಜನೆ: ಕಲಾದರ್ಪಣ ಆರ್ಟ್ ರಿಪ್ಲೆಕ್ಟ್ಸ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10</p>.<p><strong>ಐಟಿಪಿಬಿ ಮೆಟ್ರೊ ಸ್ಕೈವಾಕ್ಗೆ ಚಾಲನೆ:</strong> ರವಿಶಂಕರ್ ಜೆ., ಗೌರಿ ಶಂಕರ್ ನಾಗಭೂಷಣಂ, ಆಯೋಜನೆ: ಕ್ಯಾಪಿಟಲ್ಯಾಂಡ್, ಇಂಟರ್ ನ್ಯಾಷನಲ್ ಟೆಕ್ ಪಾರ್ಕ್, ಸ್ಥಳ: ಐಟಿಪಿಬಿ ಮೆಟ್ರೊ ಸ್ಕೈವಾಕ್, ಬೆಳಿಗ್ಗೆ 11</p>.<p><strong>ರಾಜ್ಯಮಟ್ಟದ ಐದು ದಿನಗಳ ಜಾನಪದ ನಾಟಕಗಳ ಉತ್ಸವ:</strong> ಅತಿಥಿಗಳು: ಎಚ್.ಎಲ್. ನಾಗರಾಜ, ಬಿಂದು ಬಾಯಿ ಬಿ., ‘ನರಕಾಸುರ ವಧೆ’ ನಾಟಕ ಪ್ರದರ್ಶನ, ಆಯೋಜನೆ: ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ಸ್ಥಳ: ಗಂಗಮ್ಮ ಪಟೇಲ್ ಮುದ್ದುಭೈರಪ್ಪ ಸಭಾಂಗಣ, ನ್ಯೂ ಮಂಜುಳ ಪಬ್ಲಿಕ್ ಸ್ಕೂಲ್ ಸಮುಚ್ಛಯ, ನೆಲಗದರನಹಳ್ಳಿ, ಮಧ್ಯಾಹ್ನ 1</p>.<p><strong>ಸಂಸ್ಥಾಪಕರ ದಿನ:</strong> ಅತಿಥಿಗಳು: ಯದುವೀರ ಕೃಷ್ಣದತ್ತ ಒಡೆಯರ್, ರವಿ ಡಿ. ಚನ್ನಣ್ಣವರ್, ಕೊಟ್ರಸ್ವಾಮಿ ಎಂ., ಅಶೋಕ್ ಚನ್ನೇಗೌಡ, ಅಧ್ಯಕ್ಷತೆ: ಆರ್. ಉಪೇಂದ್ರ ಶೆಟ್ಟಿ, ಆಯೋಜನೆ ಮತ್ತು ಸ್ಥಳ: ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಗುರುರಾಯನಪುರ, ತಾವರೆಕೆರೆ, ಸಂಜೆ 5</p>.<p>‘<strong>ನನ್ನ ತೇಜಸ್ವಿ’ ನಾಟಕ ಪ್ರದರ್ಶನ</strong>: ನಿರ್ದೇಶನ: ಬಿ.ಎಂ. ಗಿರಿರಾಜ, ಪ್ರಸ್ತುತಿ: ಕಲಾ ಮಾಧ್ಯಮ ತಂಡ, ಸ್ಥಳ: ಲಾಲ್ಬಾಗ್, ಸಂಜೆ 5</p>.<p><strong>ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ:</strong> ಭಾಗವಹಿಸುವವರು: ಕೆ. ಶ್ರೀಧರ ರಾವ್, ಎಸ್. ರಘುನಾಥ್, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45</p>.<p><strong>ಬೆಂಗಳೂರು ಹಬ್ಬಕ್ಕೆ ಚಾಲನೆ:</strong> ಆಯೋಜನೆ: ಬೆಂಗಳೂರು ಹಬ್ಬ, ಸ್ಥಳ: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ, ಸಂಜೆ 5.30</p>.<p>‘<strong>ಚೂಡಾಮಣಿ ಲಂಕಾದಹನ’ ಯಕ್ಷಗಾನ ಬೊಂಬೆಯಾಟ ಪ್ರದರ್ಶನ:</strong> ಭಾಸ್ಕರ್ ಕೊಗ್ಗ ಕಾಮತ್, ಆಯೋಜನೆ: ಬೆಂಗಳೂರು ಹಬ್ಬ, ಸ್ಥಳ: ಯುವಕ ಸಂಘ, ಜಯನಗರ, ಸಂಜೆ 7</p>.<p><strong>ನಾಟ್ಯ ರಸ ಸಂಜೆಯ ಉದ್ಘಾಟನೆ</strong>: ಪದ್ಮಿನಿ ರವಿ, ಆಯೋಜನೆ: ವೆಂಕಟೇಶ ನಾಟ್ಯ ಮಂದಿರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6</p>.<p><em><strong>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</strong></em></p><p><em><strong>nagaradalli_indu@prajavani.co.in</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>