<p>2025–26ನೇ ಸಾಲಿನ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯ ಉದ್ಘಾಟನೆ: ಶೇಖ್ ಲತೀಫ್, ಅಧ್ಯಕ್ಷತೆ: ಎಂ.ಸಿ. ನರೇಂದ್ರ, ಆಶಯ ನುಡಿ: ಎಚ್.ಬಿ. ದಿನೇಶ್, ಅತಿಥಿಗಳು: ಗಿರೀಶ್ ಕುಲಕರ್ಣಿ, ರಮೇಶ್ ಎಚ್. ಕಿತ್ತೂರು, ವಿಶೇಷ ಉಪನ್ಯಾಸ: ಬಿ.ಆರ್. ಮಮತಾ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗಾಂಧಿ ಸಂಶೋಧನಾ ಫೌಂಡೇಷನ್, ಸ್ಥಳ: ಗಾಂಧಿ ಭವನ, ಬೆಳಿಗ್ಗೆ 11ರಿಂದ </p><p>‘ಶ್ರೀಮತಿ ಜಯಲಕ್ಷ್ಮಮ್ಮ ಮತ್ತು ಬಾಪು ರಾಮಣ್ಣ ದತ್ತಿ ‘ಶ್ರೀರಾಮಯಣ ದರ್ಶನಂ–ಆಯ್ದ ಭಾಗ’ ವಾಚನ, ವ್ಯಾಖ್ಯಾನ: ಶ್ಯಾಮಲಾ ಪ್ರಕಾಶ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5</p><p>‘ಸರಸಭಾರತೀ ವಿಲಾಸ’ ಧಾರ್ಮಿಕ ಪ್ರವಚನ: ರಘೋತ್ತಮಾಚಾರ್ಯ, ಆಯೋಜನೆ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 7ರಿಂದ</p><p>ಸಮಾಜದ ಆದರ್ಶಪ್ರಾಯ ಸಾಧಕ ಮಹನೀಯರ ಅಭಿನಂದನಾ ಸಮಾರಂಭ: ಅಧ್ಯಕ್ಷತೆ: ಎಸ್.ಜಿ. ಸಿದ್ದರಾಮಯ್ಯ, ಉದ್ಘಾಟನೆ: ಎಂ.ಆರ್. ಮಂಜುನಾಥ್, ಆಯೋಜನೆ: ಕನಕ ಸಮಾನ ಮನಸ್ಕರ ವೇದಿಕೆ. ಸ್ಥಳ: ಕನಕ ಭವನ, ಚಂದ್ರಾಲೇಔಟ್, ಸಂಜೆ 4.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>2025–26ನೇ ಸಾಲಿನ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯ ಉದ್ಘಾಟನೆ: ಶೇಖ್ ಲತೀಫ್, ಅಧ್ಯಕ್ಷತೆ: ಎಂ.ಸಿ. ನರೇಂದ್ರ, ಆಶಯ ನುಡಿ: ಎಚ್.ಬಿ. ದಿನೇಶ್, ಅತಿಥಿಗಳು: ಗಿರೀಶ್ ಕುಲಕರ್ಣಿ, ರಮೇಶ್ ಎಚ್. ಕಿತ್ತೂರು, ವಿಶೇಷ ಉಪನ್ಯಾಸ: ಬಿ.ಆರ್. ಮಮತಾ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗಾಂಧಿ ಸಂಶೋಧನಾ ಫೌಂಡೇಷನ್, ಸ್ಥಳ: ಗಾಂಧಿ ಭವನ, ಬೆಳಿಗ್ಗೆ 11ರಿಂದ </p><p>‘ಶ್ರೀಮತಿ ಜಯಲಕ್ಷ್ಮಮ್ಮ ಮತ್ತು ಬಾಪು ರಾಮಣ್ಣ ದತ್ತಿ ‘ಶ್ರೀರಾಮಯಣ ದರ್ಶನಂ–ಆಯ್ದ ಭಾಗ’ ವಾಚನ, ವ್ಯಾಖ್ಯಾನ: ಶ್ಯಾಮಲಾ ಪ್ರಕಾಶ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5</p><p>‘ಸರಸಭಾರತೀ ವಿಲಾಸ’ ಧಾರ್ಮಿಕ ಪ್ರವಚನ: ರಘೋತ್ತಮಾಚಾರ್ಯ, ಆಯೋಜನೆ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 7ರಿಂದ</p><p>ಸಮಾಜದ ಆದರ್ಶಪ್ರಾಯ ಸಾಧಕ ಮಹನೀಯರ ಅಭಿನಂದನಾ ಸಮಾರಂಭ: ಅಧ್ಯಕ್ಷತೆ: ಎಸ್.ಜಿ. ಸಿದ್ದರಾಮಯ್ಯ, ಉದ್ಘಾಟನೆ: ಎಂ.ಆರ್. ಮಂಜುನಾಥ್, ಆಯೋಜನೆ: ಕನಕ ಸಮಾನ ಮನಸ್ಕರ ವೇದಿಕೆ. ಸ್ಥಳ: ಕನಕ ಭವನ, ಚಂದ್ರಾಲೇಔಟ್, ಸಂಜೆ 4.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>