ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

Independence Day in Bengaluru:ರೈಲು ಗಾಲಿ ಕಾರ್ಖಾನೆ: ವಿದ್ಯಾರ್ಥಿಗಳ ಪಥಸಂಚಲನ

Published : 15 ಆಗಸ್ಟ್ 2025, 16:18 IST
Last Updated : 15 ಆಗಸ್ಟ್ 2025, 16:18 IST
ಫಾಲೋ ಮಾಡಿ
Comments
ನೀರು ಶುದ್ಧೀಕರಣ ಯಂತ್ರ: 
ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರು ವಿಭಾಗದ ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯು ವಿಭಾಗೀಯ ರೈಲ್ವೆ ಆಸ್ಪತ್ರೆಗೆ ನೀರು ಶುದ್ಧೀಕರಣದ ಎರಡು ಯಂತ್ರಗಳನ್ನು ನೀಡಿತು. ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಅಧ್ಯಕ್ಷೆ ರೀನಾ ಸಿಂಗ್, ಕಾರ್ಯದರ್ಶಿ ನಿಧಿ ಶರ್ಮಾ, ಖಜಾಂಚಿ ಭಾಗ್ಯಶ್ರೀ, ಮುಖ್ಯ ವೈದ್ಯಕೀಯ ಅಧೀಕ್ಷಕಿ ಪ್ರಭಾವತಿ ಗಜಲಕ್ಷ್ಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT