ಭಾನುವಾರ, 1 ಫೆಬ್ರುವರಿ 2026
×
ADVERTISEMENT
ADVERTISEMENT

ಬೆಂಗಳೂರು: ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ರಂಗ ಮಹೋತ್ಸವ–ಪರಿಷೆಗೆ ಚಾಲನೆ

ರಂಗ ಲೋಕ ಅನಾವರಣ; ನಾಟಕ ಪ್ರದರ್ಶನ, ರಂಗ ಗೀತೆಗಳ ಗಾಯನ
Published : 1 ಫೆಬ್ರುವರಿ 2026, 18:20 IST
Last Updated : 1 ಫೆಬ್ರುವರಿ 2026, 18:20 IST
ಫಾಲೋ ಮಾಡಿ
Comments
ನಾಟ್ಯ ಭೈರವಿ ಕಲಾ ಕುಟೀರ ತಂಡದ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು  
ನಾಟ್ಯ ಭೈರವಿ ಕಲಾ ಕುಟೀರ ತಂಡದ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು  

-ಪ್ರಜಾವಾಣಿ ಚಿತ್ರ: ರಂಜು ಪಿ

ರಂಗ ಕಲೆಯು ಭೂಮಿ ಸತ್ವದ ಹಾಗೂ ಭೂಮಿ ಸತ್ಯದ ಕಲೆಯಾಗಿದೆ. ಕನ್ನಡ ರಂಗಭೂಮಿ ಪ್ರಯೋಗಶೀಲತೆಯಿಂದ ಕೂಡಿದೆ. ಎಲ್ಲ ಮಾದರಿ ಅಳವಡಿಸಿಕೊಂಡು ಬೆಳೆದಿದೆ.
– ಬರಗೂರು ರಾಮಚಂದ್ರಪ್ಪ, ಸಾಹಿತಿ
ರಂಗಭೂಮಿಯ ಅಲ್ಲಲ್ಲಿ ಕಂಡ ಹಾಗೆ ಇಲ್ಲಿನ ಸತ್ವ-ತತ್ವವನ್ನು ಅಲುಗಾಡಿಸುವ ಶಕ್ತಿ ಒಳಹೊಕ್ಕಿವೆ. ಇಂತಹ ಆತಂಕಗಳ ನಡುವೆ ರಂಗಭೂಮಿಯನ್ನು ಕಟ್ಟಬೇಕಾಗಿದೆ.
– ಉಮಾಶ್ರೀ, ನಟಿ
ರಂಗ ಕಲೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಅವಲಂಬನೆಯಾಗದೆ ಜನರೇ ಬೆಳೆಸುವಂತಾಗಬೇಕು. ಇದು ರಂಗ ಪರಿಷೆಯಿಂದ ಸಾಧ್ಯವಾಗಲಿದೆ.
– ಪ್ರಕಾಶ್ ರಾಜ್, ನಟ
ದಕ್ಷ ತರಂಗ ತಂಡದ ವಿದ್ಯಾರ್ಥಿಗಳು ಗಮನ ಸೆಳೆದರು

ದಕ್ಷ ತರಂಗ ತಂಡದ ವಿದ್ಯಾರ್ಥಿಗಳು ಗಮನ ಸೆಳೆದರು

-ಪ್ರಜಾವಾಣಿ ಚಿತ್ರ: ರಂಜು ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT