<p><strong>ಬೆಂಗಳೂರು:</strong> ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ ಅವರು ಮರು ಆಯ್ಕೆಯಾಗಿದ್ದಾರೆ.</p>.<p>ಇಲ್ಲಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.</p>.<p><strong>ಪದಾಧಿಕಾರಿಗಳ ವಿವರ:</strong></p>.<p>ಹಿರಿಯ ಉಪಾಧ್ಯಕ್ಷ–ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ನಿರಂಜನ ವಾನಳ್ಳಿ. ಉಪಾಧ್ಯಕ್ಷರು – ಮಮತಾ(ಮೈಸೂರು), ಶೈಲಶ್ರೀ(ಬೆಂಗಳೂರು), ಜೆ.ಎಂ.ಚಂದುನವರ(ಧಾರವಾಡ), ಓಂಕಾರ ಕಾಕಡೆ(ವಿಜಯಪುರ). ಪ್ರಧಾನ ಕಾರ್ಯದರ್ಶಿ–ಪ್ರಶಾಂತ(ಬೆಂಗಳೂರು), ಕಾರ್ಯದರ್ಶಿ – ಭಾಸ್ಕರ ಹೆಗಡೆ(ಉಜಿರೆ), ಖಜಾಂಚಿ- ಟಿ.ಶಾರದಾ(ಬೆಂಗಳೂರು). ಮಾಧ್ಯಮ ಸಂಯೋಜಕ – ರಾಜೇಶ್ವರಿ ತಾರಕೇಶ್ (ಬೆಂಗಳೂರು),</p>.<p><strong>ಸಂಘಟನಾ ಕಾರ್ಯದರ್ಶಿಗಳು</strong> – ಬಿ.ಟಿ.ಮುದ್ದೇಶ(ತುಮಕೂರು), ವಾಹಿನಿ ಅರವಿಂದ (ಬೆಂಗಳೂರು), ರಾಕೇಶ ತಾಳೀಕೋಟೆ (ಬಳ್ಳಾರಿ), ಶಿವಕುಮಾರ ಕಣಸೋಗಿ(ದಾವಣಗೆರೆ), ಸತೀಶಕುಮಾರ(ಶಿವಮೊಗ್ಗ), ಜೀವರಾಜ (ಬೆಂಗಳೂರು).<br> ಕಾರ್ಯಕಾರಿ ಸಮಿತಿ ಸದಸ್ಯರು – ಮಹೇಶ (ಬೆಂಗಳೂರು), ಜೆನಿನ್ (ಬೆಂಗಳೂರು), ಪುಟ್ಟಸ್ವಾಮಿ (ಮೈಸೂರು), ಸೌಮ್ಯಾ(ಮಂಗಳೂರು), ತಹಮೀನಾ ಕೋಲಾರ(ವಿಜಯಪುರ), ರಾಘವೇಂದ್ರ (ಬೆಂಗಳೂರು), ವಿಜಯ(ಕೋಲಾರ), ತೇಜಸ್ವಿ ನವಿಲೂರ (ಮೈಸೂರು), ಸಿಬಂತಿ ಪದ್ಮನಾಭ (ತುಮಕೂರು), ಭಾಗ್ಯಲಕ್ಷ್ಮಿ ಪದಕಿ (ಬೆಂಗಳೂರು), ಸಿ.ಎಸ್.ಮಂಜುಳಾ (ಹಾಸನ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ ಅವರು ಮರು ಆಯ್ಕೆಯಾಗಿದ್ದಾರೆ.</p>.<p>ಇಲ್ಲಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.</p>.<p><strong>ಪದಾಧಿಕಾರಿಗಳ ವಿವರ:</strong></p>.<p>ಹಿರಿಯ ಉಪಾಧ್ಯಕ್ಷ–ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ನಿರಂಜನ ವಾನಳ್ಳಿ. ಉಪಾಧ್ಯಕ್ಷರು – ಮಮತಾ(ಮೈಸೂರು), ಶೈಲಶ್ರೀ(ಬೆಂಗಳೂರು), ಜೆ.ಎಂ.ಚಂದುನವರ(ಧಾರವಾಡ), ಓಂಕಾರ ಕಾಕಡೆ(ವಿಜಯಪುರ). ಪ್ರಧಾನ ಕಾರ್ಯದರ್ಶಿ–ಪ್ರಶಾಂತ(ಬೆಂಗಳೂರು), ಕಾರ್ಯದರ್ಶಿ – ಭಾಸ್ಕರ ಹೆಗಡೆ(ಉಜಿರೆ), ಖಜಾಂಚಿ- ಟಿ.ಶಾರದಾ(ಬೆಂಗಳೂರು). ಮಾಧ್ಯಮ ಸಂಯೋಜಕ – ರಾಜೇಶ್ವರಿ ತಾರಕೇಶ್ (ಬೆಂಗಳೂರು),</p>.<p><strong>ಸಂಘಟನಾ ಕಾರ್ಯದರ್ಶಿಗಳು</strong> – ಬಿ.ಟಿ.ಮುದ್ದೇಶ(ತುಮಕೂರು), ವಾಹಿನಿ ಅರವಿಂದ (ಬೆಂಗಳೂರು), ರಾಕೇಶ ತಾಳೀಕೋಟೆ (ಬಳ್ಳಾರಿ), ಶಿವಕುಮಾರ ಕಣಸೋಗಿ(ದಾವಣಗೆರೆ), ಸತೀಶಕುಮಾರ(ಶಿವಮೊಗ್ಗ), ಜೀವರಾಜ (ಬೆಂಗಳೂರು).<br> ಕಾರ್ಯಕಾರಿ ಸಮಿತಿ ಸದಸ್ಯರು – ಮಹೇಶ (ಬೆಂಗಳೂರು), ಜೆನಿನ್ (ಬೆಂಗಳೂರು), ಪುಟ್ಟಸ್ವಾಮಿ (ಮೈಸೂರು), ಸೌಮ್ಯಾ(ಮಂಗಳೂರು), ತಹಮೀನಾ ಕೋಲಾರ(ವಿಜಯಪುರ), ರಾಘವೇಂದ್ರ (ಬೆಂಗಳೂರು), ವಿಜಯ(ಕೋಲಾರ), ತೇಜಸ್ವಿ ನವಿಲೂರ (ಮೈಸೂರು), ಸಿಬಂತಿ ಪದ್ಮನಾಭ (ತುಮಕೂರು), ಭಾಗ್ಯಲಕ್ಷ್ಮಿ ಪದಕಿ (ಬೆಂಗಳೂರು), ಸಿ.ಎಸ್.ಮಂಜುಳಾ (ಹಾಸನ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>