ಈ ಕುರಿತಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಸೂಚನೆಗೆ ಲಿಖಿತ ಉತ್ತರ ನೀಡಿರುವ ಅವರು, ‘ಇದು ಕಾರ್ಯನೀತಿಯ (ಪಾಲಿಸಿ) ವಿಷಯವಾಗಿದ್ದು, ಇದನ್ನು ಕೆಎಸ್ಆರ್ಟಿಸಿಯೇ ತೀರ್ಮಾನಿಸಬೇಕಾಗಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಏಕ ರೀತಿಯ ಪದ್ಧತಿ ಇರಬೇಕಾದ ಕಾರಣ ಕೆಎಸ್ಆರ್ಟಿಸಿಯೇ ತೀರ್ಮಾನ ಕೈಗೊಳ್ಳಬೇಕಿದೆ’ ಎಂದು ಹೇಳಿದ್ದಾರೆ.