ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಲ್‌ ಮಾರ್ಕ್ಸ್‌ ಬಂಡವಾಳ’ ಕೃತಿ ಬಿಡುಗಡೆ ಮತ್ತು ಸಂವಾದ

Last Updated 29 ಜುಲೈ 2019, 19:45 IST
ಅಕ್ಷರ ಗಾತ್ರ

ಆಗಸ್ಟ್‌ 2ರಂದು ‘ಕಾರ್ಲ್‌ ಮಾರ್ಕ್ಸ್‌ ಬಂಡವಾಳ’ ಕೃತಿ ಬಿಡಗಡೆಯಾಗಲಿದೆ.

ಬೆಳಿಗ್ಗೆ 10 ಕ್ಕೆ ಸಿನಿಮಾ ಪ್ರದರ್ಶನ ನಡೆಯಲಿದೆ. 10.30ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ‘ಬಂಡವಾಳ’ದ 150 ವರ್ಷಗಳು ಮತ್ತು ಎಡಪಂಥದ ಮರು–ಶೋಧನೆ’ ವಿಷಯದ ಕುರಿತು ಸಂವಾದ ನಡೆಯಲಿದೆ. ಸಂವಾದದಲ್ಲಿ: ಪ್ರಭಾತ್‌ ಪಟ್ನಾಯಕ್‌, ನಟರಾಜ್‌ ಹುಳಿಯಾರ್‌, ಎಚ್‌.ಎಸ್‌.ಅನುಪಮಾ, ಕೆ.ಎನ್‌.ಉಮೇಶ್‌, ಕಿರಣ್‌ ಗಾಜನೂರು.ಅಧ್ಯಕ್ಷತೆ: ಜಿ.ವಿ.ಶ್ರೀರಾಮರೆಡ್ಡಿ.

ಮಧ್ಯಾಹ್ನ 2ಕ್ಕೆ ಎರಡನೇ ಗೋಷ್ಠಿ. ವಿಷಯ: ‘ಬಂಡವಾಳ ಇಂದು ಯಾಕೆ ಓದಬೇಕು?’. ಸಂವಾದದಲ್ಲಿ: ಜಿ.ರಾಜಶೇಖರ್‌, ಬಿ.ಎಂ.ಪುಟ್ಟಯ್ಯ, ಎನ್‌.ಕೆ.ವಸಂತರಾಜ. ಅಧ್ಯಕ್ಷತೆ: ವಿ.ಎನ್‌.ಲಕ್ಷ್ಮೀನಾರಾಯಣ.

ಸಂಜೆ 4ಕ್ಕೆ ಬರಗೂರು ರಾಮಚಂದ್ರಪ್ಪ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಭಾಗವಹಿಸುವವರು: ಎಲ್‌.ಹನುಮಂತಯ್ಯ, ಎಂ.ಎಸ್‌.ಮೀನಾಕ್ಷಿ ಸುಂದರಂ, ಡಿ.ಎ.ವಿಜಯಭಾಸ್ಕರ್‌ ಮತ್ತು ಕೆ.ನೀಲಾ. ಅಧ್ಯಕ್ಷತೆ: ಡಾ.ಸಿದ್ದನಗೌಡ ಪಾಟೀಲ್‌.

ಸ್ಥಳ–ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆವರಣ, ಮಹಾರಾಣಿ ಸೈನ್ಸ್‌ ಕಾಲೇಜು ಪಕ್ಕ, ಅರಮನೆ ರಸ್ತೆ, ಬೆಳಿಗ್ಗೆ 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT