ಬೆಳಿಗ್ಗೆ 10 ಕ್ಕೆ ಸಿನಿಮಾ ಪ್ರದರ್ಶನ ನಡೆಯಲಿದೆ. 10.30ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ‘ಬಂಡವಾಳ’ದ 150 ವರ್ಷಗಳು ಮತ್ತು ಎಡಪಂಥದ ಮರು–ಶೋಧನೆ’ ವಿಷಯದ ಕುರಿತು ಸಂವಾದ ನಡೆಯಲಿದೆ. ಸಂವಾದದಲ್ಲಿ: ಪ್ರಭಾತ್ ಪಟ್ನಾಯಕ್, ನಟರಾಜ್ ಹುಳಿಯಾರ್, ಎಚ್.ಎಸ್.ಅನುಪಮಾ, ಕೆ.ಎನ್.ಉಮೇಶ್, ಕಿರಣ್ ಗಾಜನೂರು.ಅಧ್ಯಕ್ಷತೆ: ಜಿ.ವಿ.ಶ್ರೀರಾಮರೆಡ್ಡಿ.