ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karl Marx

ADVERTISEMENT

ವಾಚಕರ ವಾಣಿ| ಮಾರ್ಕ್ಸ್‌ ವಿರುದ್ಧ ದುರುದ್ದೇಶಪೂರಿತ ಹೇಳಿಕೆ

ಆರ್ಥಿಕ ತಜ್ಞ ಎಸ್. ಗುರುಮೂರ್ತಿಯವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘ಎಲ್ಲ ಮಹಿಳೆಯರು ಎಲ್ಲರಿಗೂ ದೊರೆಯುವಂತಾಗಬೇಕು ಮತ್ತು ಅವರೆಲ್ಲರೂ ವೇಶ್ಯೆಯರಾಗಬೇಕು
Last Updated 27 ನವೆಂಬರ್ 2019, 5:07 IST
ವಾಚಕರ ವಾಣಿ| ಮಾರ್ಕ್ಸ್‌ ವಿರುದ್ಧ ದುರುದ್ದೇಶಪೂರಿತ ಹೇಳಿಕೆ

ಮಹಿಳೆ ವೇಶ್ಯೆ ಆಗಬೇಕೆಂದಿದ್ದ ಕಾರ್ಲ್‌ಮಾರ್ಕ್ಸ್‌: ಗುರುಮೂರ್ತಿ

‘ಕಮ್ಯುನಿಸ್ಟ್‌ ಸಿದ್ಧಾಂತ ಪ್ರತಿಪಾದಿಸಿದ್ದ ಕಾರ್ಲ್‌ಮಾರ್ಕ್ಸ್‌ ಎಲ್ಲ ಮಹಿಳೆಯರು ಎಲ್ಲರಿಗೂ ದೊರೆಯುವಂತಾಗಬೇಕು ಮತ್ತು ಅವರೆಲ್ಲರೂ ವೇಶ್ಯೆಯರಾಗಬೇಕು ಎಂದೂ ಪ್ರತಿಪಾದಿಸಿದ್ದರು’ ಎಂದು ಚೆನ್ನೈನ ಆರ್ಥಿಕ ತಜ್ಞ ಎಸ್. ಗುರುಮೂರ್ತಿ ಹೇಳಿದ್ದಾರೆ.
Last Updated 24 ನವೆಂಬರ್ 2019, 9:26 IST
ಮಹಿಳೆ ವೇಶ್ಯೆ ಆಗಬೇಕೆಂದಿದ್ದ ಕಾರ್ಲ್‌ಮಾರ್ಕ್ಸ್‌: ಗುರುಮೂರ್ತಿ

ಮಹಿಳೆ ವೇಶ್ಯೆ ಆಗಬೇಕೆಂದಿದ್ದ ಕಾರ್ಲ್ ಮಾರ್ಕ್ಸ್ : ಗುರುಮೂರ್ತಿ

‘ಕಮ್ಯುನಿಸ್ಟ್‌ ಸಿದ್ಧಾಂತ ಪ್ರತಿಪಾದಿಸಿದ್ದಕಾರ್ಲ್‌ಮಾರ್ಕ್ಸ್‌ ಮನುಷ್ಯ ಆಸ್ತಿ ಹೊಂದಬಾರದು, ಯಾವುದೇ ಧರ್ಮ ಅನುಸರಿಸಬಾರದು ಎಂದು ಹೇಳಿದ್ದ.
Last Updated 23 ನವೆಂಬರ್ 2019, 20:45 IST
ಮಹಿಳೆ ವೇಶ್ಯೆ ಆಗಬೇಕೆಂದಿದ್ದ ಕಾರ್ಲ್ ಮಾರ್ಕ್ಸ್ : ಗುರುಮೂರ್ತಿ

‘ಕಾರ್ಲ್‌ ಮಾರ್ಕ್ಸ್‌ ಬಂಡವಾಳ’ ಕೃತಿ ಬಿಡುಗಡೆ ಮತ್ತು ಸಂವಾದ

ಆಗಸ್ಟ್‌ 2ರಂದು ‘ಕಾರ್ಲ್‌ ಮಾರ್ಕ್ಸ್‌ ಬಂಡವಾಳ’ ಕೃತಿ ಬಿಡಗಡೆಯಾಗಲಿದೆ.
Last Updated 29 ಜುಲೈ 2019, 19:45 IST
fallback

ಮಾರ್ಕ್ಸ್ ಚಿಂತನೆ ಮಂಡಿತವಾದದ್ದೆಲ್ಲಿ?

ಮಾರ್ಕ್ಸ್ ಚಿಂತನೆ ಮಂಡಿತವಾದದ್ದೆಲ್ಲಿ? ಎಸ್.ಎಲ್.ಭೈರಪ್ಪನವರು ತಮ್ಮ ಬಲಪಂಥೀಯ ಗೀಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ವಿಚಾರಗಳ ಗೊಂದಲವನ್ನು ಎಬ್ಬಿಸಿದ್ದಾರೆ (ಪ್ರ.ವಾ., ಜೂನ್‌ 1). ಪ್ರಸಕ್ತ ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ‘ಎಡಪಂಥೀಯ ಹಾಗೂ ಮಾರ್ಕ್ಸ್ ಚಿಂತನೆಗಳನ್ನು ಭಾರತೀಯರು ಈಗ ತಿರಸ್ಕರಿಸಿದ್ದಾರೆ' ಎಂದಿರುವುದು ಅವರ ಸೂಕ್ಷ್ಮದೃಷ್ಟಿಯ ಕೊರತೆಯನ್ನಷ್ಟೇ ಅಲ್ಲದೆ ಪೂರ್ವಗ್ರಹಪೀಡಿತ ಮನಸ್ಸನ್ನೂ ಎತ್ತಿ ತೋರಿಸುತ್ತದೆ. ಇಡೀ ಜಗತ್ತೇ ದಿಗ್ಭ್ರಮೆಗೊಳ್ಳುವ ಹಾಗೆ ಮಾರ್ಕ್ಸ್ ಸಂಶೋಧಿಸಿದ ಉತ್ಪಾದಕ ಶಕ್ತಿಗಳ ವೈಜ್ಞಾನಿಕ ವಿಶ್ಲೇಷಣೆಯು ಈ ಚುನಾವಣಾ ಸಮರದ ವೈಯಕ್ತಿಕ ಕೆಸರೆರಚಾಟದಲ್ಲಿ ಮಂಡಿತವಾದದ್ದಾದರೂ ಎಲ್ಲಿ, ತಿರಸ್ಕೃತವಾದದ್ದಾದರೂ ಹೇಗೆ?
Last Updated 2 ಜೂನ್ 2019, 19:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT