ಅಭಿನವ ಪ್ರಕಾಶನ ಸೋಮವಾರ ಆಯೋಜಿಸಿದ್ದ ‘ಬೆಳ್ಳಿ ಬೆಡಗು ಮಾಲಿಕೆಯ ಮೂರನೇ ಕಂತಿನ ಕೃತಿಗಳಾದ ಶ್ರೀಧರ ಬಳಿಗಾರ್ ಅವರ ‘ಮೃಗಶಿರ’, ರಹಮತ್ ತರೀಕೆರೆ ಅವರ ‘ನ್ಯಾಯನಿಷ್ಠುರಿಗಳ ಜತೆಯಲ್ಲಿ ಹದಿನೈದು ಮಾತುಕತೆಗಳು’, ಎಚ್.ಎಸ್. ಗೋಪಾಲರಾವ್ ಅವರ ‘ಶಾಸನ ಅಧ್ಯಯನ ಕೆಲ ಹೆಜ್ಜೆ ಗುರುತುಗಳು’, ನಾಗ ಐತಾಳ ಅವರ ‘ಕಾಲ ಉರುಳಿ ಉಳಿದುದು ನೆನಪಷ್ಟೇ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.