‘ಇತ್ತೀಚಿನ ದಿನಗಳಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಗುರಿ, ಉದ್ದೇಶಗಳು ವಿಫಲವಾಗುತ್ತಿರುವುದು ಅಸಮರ್ಥ ಸಭಾಪತಿಗಳಿಂದ. ಇಂದಿನ ರಾಜಕಾರಣ ಭ್ರಷ್ಟಗೊಳ್ಳಲಿಕ್ಕೆ, ರಾಜಕೀಯ ಮುಖಂಡರು ಹಾಗೂ ರಾಜಕೀಯ ಪಕ್ಷಗಳು ಕಾರಣವೇ ಹೊರತು ಸಾರ್ವಜನಿಕರಲ್ಲ. ಶೇಕಡ 90ರಷ್ಟು ರಾಜಕಾರಣ ವ್ಯಾಪಾರ ವಾಗಿರುವುದು ಬಹಳ ದುರ್ದೈವದ ಸಂಗತಿ’ ಎಂದು ಬೇಸರಿಸಿದರು.