‘ಕಾದಂಬರಿಯ ನಾಯಕಜೇಸ್ ಟನ್ನರ್ನ ತೊಳಲಾಟ, ಮಾದಕ ವಸ್ತು ಸೇವನೆ ಆತನ ಜೀವ ಹಿಂಡುವ ಪರಿ, ನಾಯಕಿ ಯಾಸ್ಮಿನ್ಳ ಪ್ರವೇಶದಿಂದ ಆತನ ಬದುಕಿನಲ್ಲಾಗುವ ಬದಲಾವಣೆಯನ್ನು ಓದುಗರ ಮನಮುಟ್ಟುವಂತೆ ಲೇಖಕರು ಚಿತ್ರಿಸಿದ್ದಾರೆ. ಪ್ರೀತಿ–ಪ್ರಣಯ, ಭೂತದ ಕತೆಗಳು, ವಾಮಾಚಾರ, ಪುನರ್ಜನ್ಮ ಕೂಡ ಕಾದಂಬರಿಯಲ್ಲಿ ಇಣುಕುತ್ತವೆ’ ಎಂದರು.