‘ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಸುಲಭವಾಗಿ ಗುಣಪಡಿಸಬಹದು. ಜನರು ಇದ್ದ ಕಡೆಯೇ ಹೋಗಿ ಅವರ ತಪಾಸಣೆ ನಡೆಸಲು 3 ವಾಹನಗಳನ್ನು ಬಳಸುತ್ತಿದ್ದೇವೆ. ಅದೇ ರೀತಿ, ಪೌರಕಾರ್ಮಿಕರಲ್ಲೂ ಜಾಗೃತಿ ಮೂಡಿಸಿ, ಕೆಲವೆಡೆ ತಪಾಸಣಾ ಶಿಬಿರ ನಡೆಸಿದ್ದೇವೆ. ಮೂರು ಮಂದಿಯಲ್ಲಿ ಕ್ಸಾನ್ಸರ್ ಪತ್ತೆಯಾಗಿದ್ದು, ಹೆಚ್ಚಿನ ಚಿಕಿತ್ಸೆ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದೆಡೆ ಶಿಬಿರ ನಡೆಸಲಾಗುವುದು’ ಎಂದರು.