’ನನ್ನ ಕಳೆದ ವರ್ಷದ ಹುಟ್ಟಹಬ್ಬದಂದು ನಾನೊಂದು ಮನವಿ ಮಾಡಿದ್ದೆ. ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಮರಗಳನ್ನು ನೆಡಿ, ಬೇರೆ ಇನ್ನಾವುದೇ ಉಡುಗೊರೆ ಕೊಡಬೇಡಿ' ಎಂದು ತಿಳಿಸಿದ್ದೆ. ನನ್ನ ಮಿತ್ರರು ಮತ್ತು ಅಭಿಮಾನಿಗಳು 30 ಸಾವಿರ ಸಸಿಗಳನ್ನು ನೆಡುವುದಕ್ಕೆ ಹಣ ಸಂಗ್ರಹಿಸಿದರು. ಇದರೊಂದಿಗೆ ಕಾವೇರಿ ಕೂಗಿಗಾಗಿ 1 ಲಕ್ಷ ಸಸಿಗಳನ್ನು ನೆಡುವುದಕ್ಕೆ ಹಣಗೂ
ಡಿಸುವ ನನ್ನ ಗುರಿ ಸಾಕಾರಗೊಳ್ಳುವಂತಿದೆ’ ಎಂದು ಉತ್ಸಾಹದಿಂದ ಹೇಳಿದರು.