ಕೆಎಸ್ಆರ್ಟಿಸಿ ಬಸ್ಗಳ ಮೂಲಕ 3000ಕ್ಕೂ ಹೆಚ್ಚು ಕಾರ್ಮಿಕರನ್ನು ನಿಲ್ದಾಣಕ್ಕೆ ಕರೆತರಲಾಗಿತ್ತು. ಬಸ್ಸಿನ ಪ್ರಯಾಣ ದರವನ್ನು ಕಾರ್ಮಿಕರೇ ಭರಿಸಿದ್ದರು. ಹೊರ ಜಿಲ್ಲೆಗಳ ಕಾರ್ಮಿಕರ ಜೊತೆ ನಗರದ ಹೆಬ್ಬಾಳ, ಜಯನಗರ, ನಾಗರಬಾವಿ, ಸುಂಕದಕಟ್ಟೆ ಹಾಗೂ ಸುತ್ತಮುತ್ತ ನೆಲೆಸಿದ್ದ ಕಾರ್ಮಿಕನ್ನೂ ಊರಿಗೆ ಕಳುಹಿಸಲಾಯಿತು.