‘ಕಾಂಗ್ರೆಸ್ನವರ ಕಾಲದಲ್ಲಿ ಆಗಿರುವ ಅತಿಕ್ರಮಣ, ಅಕ್ರಮವಾಗಿ ಅನುಮತಿ ಕೊಟ್ಟಿರುವುದು, ಚರಂಡಿ ಮಾಡುವುದಾಗಿ ತಿಳಿಸಿ ಮಾಡದಿರುವುದು, ಆ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರವೆಲ್ಲವೂ ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ಅವಾಂತರಕ್ಕೆ ಕಾರಣವಾಗಿದೆ. ಯಾರ್ಯಾರ ಕಾಲದಲ್ಲಿ ಏನೇನಾಗಿದೆ ಎನ್ನುವುದನ್ನು ಅಧಿವೇಶನದಲ್ಲಿ ಚರ್ಚಿಸಲು ಸಿದ್ಧವಿದ್ದೇವೆ’ ಎಂದು ತಿಳಿಸಿದರು.