ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ನವೀನ್ರಾಜ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವಿಶೇಷ ಆಯುಕ್ತ ಡಿ.ರಂದೀಪ್ (ಕಸ ವಿಲೇವಾರಿ),ಜಂಟಿ ಆಯುಕ್ತ ಸರ್ಫರಾಜ್ ಖಾನ್ (ಕಸ ವಿಲೇವಾರಿ), ಮಾರ್ಷಲ್ಗಳ ಮುಖ್ಯ ಮೇಲ್ವಿಚಾರಕ, ಮಾರ್ಷಲ್ಗಳ ವಲಯ ಮಟ್ಟದ ಮೇಲ್ವಿಚಾರಕರು, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ), ಮುಖ್ಯ ಎಂಜಿನಿಯರ್ (ಕಸ ವಿಲೇವಾರಿ), ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಮಿತಿಯಲ್ಲಿರುತ್ತಾರೆ.