<p><strong>ರಾಜ ರಾಜೇಶ್ವರಿ ನಗರ</strong>: ಸರ್ವರು ಒಗ್ಗೂಡಿ ಭಕ್ತಿಯಿಂದ, ಶಿವರಾತ್ರಿ ಉತ್ಸವ ಆಚರಣೆ ಮಾಡಿದರೆ, ಸಂಸ್ಕತಿ, ಧಾರ್ಮಿಕ ಪರಂಪರೆ ಉಳಿಸಲು ಸಹಕಾರಿಯಾಗಿ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.</p>.<p>ಮಲ್ಲತ್ತಹಳ್ಳಿ ಕೆರೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ಸಂಭ್ರಮದಲ್ಲಿ ಅವರು ಮಾತನಾಡಿದರು.</p>.<p>ಶಾಸಕ ಸಿ.ಎನ್. ಅಶ್ವಥ ನಾರಾಯಣ್ ಮಾತನಾಡಿ, ‘ಎಲ್ಲರೂ ಪ್ರೀತಿ, ವಿಶ್ವಾಸ, ನಂಬಿಕೆಯಿಂದ, ಸಹೋದರ ಸಹೋದರಿಯಂತೆ ದೇವರ ಆರಾಧನೆ ಮಾಡುವ ಮೂಲಕ ನೆಮ್ಮದಿ, ಆರೋಗ್ಯಯುತ ಜೀವನ ಸಾಗಿಸೋಣ’ ಎಂದರು.</p>.<p>ಶಾಸಕ ಮುನಿರತ್ನ ಮಾತನಾಡಿ, ‘ಎಲ್ಲಿ ಧರ್ಮವಿರುತ್ತದೆಯೊ ಅಲ್ಲಿ ಶಾಂತಿ ಕಾಣಬಹುದು. ಸರ್ವಜನರು ಒಗ್ಗೂಡಿ ಶಿವಸ್ಮರಣೆ ಮಾಡಿದರೆ ನೆಮ್ಮದಿ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>ಬಿಜೆಪಿ ಮುಖಂಡರಾದ ಮಲ್ಲತ್ತಹಳ್ಳಿ ಎಂ. ಮಂಜುನಾಥ, ಶಿವಶಂಕರ್, ರವಿಗೌಡ, ಜಯರಾಮಯ್ಯ, ಯೋಗೇಶ್, ಜಿ. ಶ್ರೀನಿವಾಸ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ ರಾಜೇಶ್ವರಿ ನಗರ</strong>: ಸರ್ವರು ಒಗ್ಗೂಡಿ ಭಕ್ತಿಯಿಂದ, ಶಿವರಾತ್ರಿ ಉತ್ಸವ ಆಚರಣೆ ಮಾಡಿದರೆ, ಸಂಸ್ಕತಿ, ಧಾರ್ಮಿಕ ಪರಂಪರೆ ಉಳಿಸಲು ಸಹಕಾರಿಯಾಗಿ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.</p>.<p>ಮಲ್ಲತ್ತಹಳ್ಳಿ ಕೆರೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ಸಂಭ್ರಮದಲ್ಲಿ ಅವರು ಮಾತನಾಡಿದರು.</p>.<p>ಶಾಸಕ ಸಿ.ಎನ್. ಅಶ್ವಥ ನಾರಾಯಣ್ ಮಾತನಾಡಿ, ‘ಎಲ್ಲರೂ ಪ್ರೀತಿ, ವಿಶ್ವಾಸ, ನಂಬಿಕೆಯಿಂದ, ಸಹೋದರ ಸಹೋದರಿಯಂತೆ ದೇವರ ಆರಾಧನೆ ಮಾಡುವ ಮೂಲಕ ನೆಮ್ಮದಿ, ಆರೋಗ್ಯಯುತ ಜೀವನ ಸಾಗಿಸೋಣ’ ಎಂದರು.</p>.<p>ಶಾಸಕ ಮುನಿರತ್ನ ಮಾತನಾಡಿ, ‘ಎಲ್ಲಿ ಧರ್ಮವಿರುತ್ತದೆಯೊ ಅಲ್ಲಿ ಶಾಂತಿ ಕಾಣಬಹುದು. ಸರ್ವಜನರು ಒಗ್ಗೂಡಿ ಶಿವಸ್ಮರಣೆ ಮಾಡಿದರೆ ನೆಮ್ಮದಿ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>ಬಿಜೆಪಿ ಮುಖಂಡರಾದ ಮಲ್ಲತ್ತಹಳ್ಳಿ ಎಂ. ಮಂಜುನಾಥ, ಶಿವಶಂಕರ್, ರವಿಗೌಡ, ಜಯರಾಮಯ್ಯ, ಯೋಗೇಶ್, ಜಿ. ಶ್ರೀನಿವಾಸ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>