ಮಾಜಿ ಶಾಸಕ ಬಿ.ಪ್ರಸನ್ನಕುಮಾರ್, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ವಾಜಿದ್, ಕಾಂಗ್ರೆಸ್ ಮುಖಂಡರಾದ ಎಂ.ಎನ್.ಗೋಪಾಲಕೃಷ್ಣ, ಕೇಶವ ಬಿ.ಬಿ.ರಾಜಣ್ಣ, ವೈ.ಆರ್.ಶ್ರೀಧರ್, ಎನ್.ಎಂ.ಶ್ರೀನಿವಾಸ್, ವಿ.ಜಿ.ಜಯರಾಮಯ್ಯ, ನಾಗರಾಜಗೌಡ, ಅದ್ದೆ ಮಂಜುನಾಥ್, ಎನ್.ತಿಮ್ಮರಾಜು, ಕೋಗಿಲು ವೆಂಕಟೇಶ್, ಲಾವಣ್ಯ ನರಸಿಂಹಮೂರ್ತಿ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಟೀಫನ್ ಕುಂಡುಕುಳಂ ಉಪಸ್ಥಿತರಿದ್ದರು.