<p>‘ಭಕ್ತಿ ಭಾವನಂದಂ’ ಭಜನೆ: ಆಯೋಜನೆ: ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ, ಸ್ಥಳ: ಸತ್ಯಸಾಯಿ ಆಶ್ರಮ, ಬೃಂದಾವನ, ಕಾಡುಗೋಡಿ, ಬೆಳಿಗ್ಗೆ 9 </p><p>ಮೊದಲ ವರ್ಷದ ಪಿಯು ತರಗತಿ ಪ್ರಾರಂಭ ಮತ್ತು ಅಧಿಕ ಅಂಕ ಪಡೆದವರಿಗೆ ಸನ್ಮಾನ: ಎಂ.ಆರ್. ದೊರೆಸ್ವಾಮಿ, ಮುಖ್ಯ ಅತಿಥಿ: ಎಲ್.ಎ.ರವಿ ಸುಬ್ರಹ್ಮಣ್ಯ, ಉಪಸ್ಥಿತಿ: ಜೆ.ಸೂರ್ಯಪ್ರಸಾದ್, ಆಯೋಜನೆ: ಪಿಇಎಸ್ ಪಿಯು ಕಾಲೇಜು, ಸ್ಥಳ: ಡಾ.ಎಂ.ಆರ್.ಡಿ. ಸಭಾಂಗಣ, ಪಿಇಎಸ್ ವಿಶ್ವವಿದ್ಯಾಲಯ, ಹೊಸಕೆರೆಹಳ್ಳಿ, ಬೆಳಿಗ್ಗೆ 10</p><p>ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸ್ಮರಣೆ: ಮಾಸ್ತಿ ಅವರ ಬಗ್ಗೆ ಉಪನ್ಯಾಸ: ರಜನಿ ಜಯರಾಂ, ಕಥಾ ವಾಚನ: ವಾಣಿಶ್ರೀ ಗಿರೀಶ್, ಮುಖ್ಯ ಅತಿಥಿ: ಬಿ.ಎಲ್. ಶ್ರೀನಿವಾಸ್, ಆಯೋಜನೆ: ಪ್ರತಿಭಾ ಹೊಂಗಿರಣ ಸಾಂಸ್ಕೃತಿಕ ವೇದಿಕೆ, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30</p><p>‘ಪರಸ್ಪರ’ ಎಂಟನೇ ಮೈಲಿ ತಿಂಗಳ ಕಾರ್ಯಕ್ರಮ: ‘ನಾನು ಮತ್ತು ನನ್ನ ಕಾವ್ಯ’ ವಿಷಯದ ಬಗ್ಗೆ ಉಪನ್ಯಾಸ: ಸುಬ್ಬು ಹೊಲೆಯಾರ್, ಸ್ಥಳ: ಭೂಮಿಕಾ ಸೇವಾ ಫೌಂಡೇಶನ್, ಅಸೆಂಟ್ ಕಾಲೇಜು ಎದುರು, ಹೆಸರಘಟ್ಟ ರಸ್ತೆ, ಬೆಳಿಗ್ಗೆ 11</p><p>‘ಸ್ಟಡೀಸ್ ಇನ್ ಇಂಡಿಯನ್ ಎಪಿಗ್ರಾಫಿ ಹಿಸ್ಟರಿ ಆ್ಯಂಡ್ ಕಲ್ಚರ್’ ಪುಸ್ತಕ ಬಿಡುಗಡೆ: ಟಿ.ಎಸ್. ರವಿಶಂಕರ್, ಪುಸ್ತಕದ ಬಗ್ಗೆ ಮಾತು: ಶ್ರೀನಂದ ಬಾಪಟ್, ಅಧ್ಯಕ್ಷತೆ: ವಿ. ನಾಗರಾಜ್, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ಬೆಳಿಗ್ಗೆ 11</p><p>‘ಸ್ವರ ಸಂಧ್ಯಾ’ ಸಂಗೀತ ಕಾರ್ಯಕ್ರಮ: ಗಾಯನ: ತಾರಿಣಿ ನಗರಕರ್, ಪೂರ್ಣಿಮಾ ಭಟ್ ಕುಲಕರ್ಣಿ, ತಬಲಾ: ಮೇಘಶ್ಯಾಮ್ ಕೇಶವ್, ಸಾಗರ್ ಭರತರಾಜ್, ಹಾರ್ಮೋನಿಯಂ: ಮಧುಸೂದನ್ ಭಟ್, ಅಶ್ವಿನ್ ವಾಲ್ವಾಲ್ಕರ್, ಆಯೋಜನೆ: ಸಪ್ತಕ ಬೆಂಗಳೂರು, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30</p><p>‘ಆರಂಗೇತ್ರಂ’ ರಂಗಪ್ರವೇಶ: ಲಿಖಿತ ಎ.ಟಿ., ಮುಖ್ಯ ಅತಿಥಿ: ನಾಗಶ್ರೀ ಕೆ.ಎಸ್., ಗೌರವ ಅತಿಥಿ: ಎ. ಕೃಷ್ಣಮೂರ್ತಿ, ಪ್ರಕಾಶ್ ಎಚ್.ಎಂ., ಆಯೋಜನೆ: ನಂದಿ ಭರತನಾಟ್ಯ ಕಲಾ ಶಾಲೆ, ಸ್ಥಳ: ಎ.ಡಿ.ಎ. ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 5.30</p><p>‘ಲಾಕ್ ಔಟ್ ಅಲ್ಲ ನಾಕ್ಔಟ್’ ನಾಟಕ ಪ್ರದರ್ಶನ: ನಿರ್ದೇಶನ: ಮಹೇಶ್ ಕುಮಾರ್, ಆಯೋಜನೆ: ಸ್ಟೇಜ್ ಬೆಂಗಳೂರು, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಸಂಜೆ 7.30</p><p><strong>ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ ಕಳುಹಿಸಿ nagaradalli_indu@prajavani.co.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಭಕ್ತಿ ಭಾವನಂದಂ’ ಭಜನೆ: ಆಯೋಜನೆ: ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ, ಸ್ಥಳ: ಸತ್ಯಸಾಯಿ ಆಶ್ರಮ, ಬೃಂದಾವನ, ಕಾಡುಗೋಡಿ, ಬೆಳಿಗ್ಗೆ 9 </p><p>ಮೊದಲ ವರ್ಷದ ಪಿಯು ತರಗತಿ ಪ್ರಾರಂಭ ಮತ್ತು ಅಧಿಕ ಅಂಕ ಪಡೆದವರಿಗೆ ಸನ್ಮಾನ: ಎಂ.ಆರ್. ದೊರೆಸ್ವಾಮಿ, ಮುಖ್ಯ ಅತಿಥಿ: ಎಲ್.ಎ.ರವಿ ಸುಬ್ರಹ್ಮಣ್ಯ, ಉಪಸ್ಥಿತಿ: ಜೆ.ಸೂರ್ಯಪ್ರಸಾದ್, ಆಯೋಜನೆ: ಪಿಇಎಸ್ ಪಿಯು ಕಾಲೇಜು, ಸ್ಥಳ: ಡಾ.ಎಂ.ಆರ್.ಡಿ. ಸಭಾಂಗಣ, ಪಿಇಎಸ್ ವಿಶ್ವವಿದ್ಯಾಲಯ, ಹೊಸಕೆರೆಹಳ್ಳಿ, ಬೆಳಿಗ್ಗೆ 10</p><p>ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸ್ಮರಣೆ: ಮಾಸ್ತಿ ಅವರ ಬಗ್ಗೆ ಉಪನ್ಯಾಸ: ರಜನಿ ಜಯರಾಂ, ಕಥಾ ವಾಚನ: ವಾಣಿಶ್ರೀ ಗಿರೀಶ್, ಮುಖ್ಯ ಅತಿಥಿ: ಬಿ.ಎಲ್. ಶ್ರೀನಿವಾಸ್, ಆಯೋಜನೆ: ಪ್ರತಿಭಾ ಹೊಂಗಿರಣ ಸಾಂಸ್ಕೃತಿಕ ವೇದಿಕೆ, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30</p><p>‘ಪರಸ್ಪರ’ ಎಂಟನೇ ಮೈಲಿ ತಿಂಗಳ ಕಾರ್ಯಕ್ರಮ: ‘ನಾನು ಮತ್ತು ನನ್ನ ಕಾವ್ಯ’ ವಿಷಯದ ಬಗ್ಗೆ ಉಪನ್ಯಾಸ: ಸುಬ್ಬು ಹೊಲೆಯಾರ್, ಸ್ಥಳ: ಭೂಮಿಕಾ ಸೇವಾ ಫೌಂಡೇಶನ್, ಅಸೆಂಟ್ ಕಾಲೇಜು ಎದುರು, ಹೆಸರಘಟ್ಟ ರಸ್ತೆ, ಬೆಳಿಗ್ಗೆ 11</p><p>‘ಸ್ಟಡೀಸ್ ಇನ್ ಇಂಡಿಯನ್ ಎಪಿಗ್ರಾಫಿ ಹಿಸ್ಟರಿ ಆ್ಯಂಡ್ ಕಲ್ಚರ್’ ಪುಸ್ತಕ ಬಿಡುಗಡೆ: ಟಿ.ಎಸ್. ರವಿಶಂಕರ್, ಪುಸ್ತಕದ ಬಗ್ಗೆ ಮಾತು: ಶ್ರೀನಂದ ಬಾಪಟ್, ಅಧ್ಯಕ್ಷತೆ: ವಿ. ನಾಗರಾಜ್, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ಬೆಳಿಗ್ಗೆ 11</p><p>‘ಸ್ವರ ಸಂಧ್ಯಾ’ ಸಂಗೀತ ಕಾರ್ಯಕ್ರಮ: ಗಾಯನ: ತಾರಿಣಿ ನಗರಕರ್, ಪೂರ್ಣಿಮಾ ಭಟ್ ಕುಲಕರ್ಣಿ, ತಬಲಾ: ಮೇಘಶ್ಯಾಮ್ ಕೇಶವ್, ಸಾಗರ್ ಭರತರಾಜ್, ಹಾರ್ಮೋನಿಯಂ: ಮಧುಸೂದನ್ ಭಟ್, ಅಶ್ವಿನ್ ವಾಲ್ವಾಲ್ಕರ್, ಆಯೋಜನೆ: ಸಪ್ತಕ ಬೆಂಗಳೂರು, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30</p><p>‘ಆರಂಗೇತ್ರಂ’ ರಂಗಪ್ರವೇಶ: ಲಿಖಿತ ಎ.ಟಿ., ಮುಖ್ಯ ಅತಿಥಿ: ನಾಗಶ್ರೀ ಕೆ.ಎಸ್., ಗೌರವ ಅತಿಥಿ: ಎ. ಕೃಷ್ಣಮೂರ್ತಿ, ಪ್ರಕಾಶ್ ಎಚ್.ಎಂ., ಆಯೋಜನೆ: ನಂದಿ ಭರತನಾಟ್ಯ ಕಲಾ ಶಾಲೆ, ಸ್ಥಳ: ಎ.ಡಿ.ಎ. ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 5.30</p><p>‘ಲಾಕ್ ಔಟ್ ಅಲ್ಲ ನಾಕ್ಔಟ್’ ನಾಟಕ ಪ್ರದರ್ಶನ: ನಿರ್ದೇಶನ: ಮಹೇಶ್ ಕುಮಾರ್, ಆಯೋಜನೆ: ಸ್ಟೇಜ್ ಬೆಂಗಳೂರು, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಸಂಜೆ 7.30</p><p><strong>ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ ಕಳುಹಿಸಿ nagaradalli_indu@prajavani.co.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>