‘ದೊಮ್ಮಲೂರಿನ ಕೆನರಾ ಬ್ಯಾಂಕ್ ಬಳಿ ಶುಕ್ರವಾರ ರಾತ್ರಿ ಮಣಿಯನ್ನು ಕಂಡು ಮಾತನಾಡಿಸಿದ್ದ ವಿನ್ಸೆಂಟ್, ಸಾಲ ವಾಪಸ್ ಕೊಡುವಂತೆ ಒತ್ತಾಯಿಸಿದ್ದ. ಅದೇ ವೇಳೆ ಅವರಿಬ್ಬರ ನಡುವೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಣಿ, ತನ್ನ ಬಳಿಯ ಚಾಕುವಿನಿಂದ ವಿನ್ಸೆಂಟ್ ಅವರ ಕುತ್ತಿಗೆಗೆ ಇರಿದಿದ್ದ.’