ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ನಿರ್ಮಾಣ ನಿಧಿ ಸಮಿತಿ ರಚನೆ

Last Updated 1 ಜನವರಿ 2021, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ‘ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿ’ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಪದಾಧಿಕಾರಿಗಳಾಗಿ ಮ.ವೆಂಕಟ ರಾಮು (ಅಧ್ಯಕ್ಷ), ವಿಜಯಲಕ್ಷ್ಮಿ ದೇಶಮಾನೆ ಹಾಗೂ ಮೀನಾ ಚಂದಾವರ್ಕರ್ (ಉಪಾಧ್ಯಕ್ಷರು) , ನಾ.ತಿಪ್ಪೇಸ್ವಾಮಿ (ಕಾರ್ಯದರ್ಶಿ), ಟಿ. ಪಟ್ಟಾಭಿರಾಮ ಹಾಗೂ ಕೃಷ್ಣ ಜೋಷಿ (ಸಹ ಕಾರ್ಯದರ್ಶಿ), ಜೆ.ಪಿ. ಪ್ರಕಾಶ್ (ಕೋಶಾಧ್ಯಕ್ಷ) ಆಯ್ಕೆಯಾಗಿದ್ದಾರೆ.

ಸಮಿತಿ ಸದಸ್ಯರಾಗಿ ಕೆ.ರತ್ನ ಪ್ರಭಾ, ವಿ.ಆರ್.ಗೌರಿಶಂಕರ, ಮೂಲಚಂದ್ ನಹಾರ್, ವಿಜಯ ಸಂಕೇಶ್ವರ, ಎಂ.ಆರ್.ಜಯರಾಮ್, ದೇವೇಂದ್ರಪ್ಪ ಮಾಳಗಿ, ಸರ್ದಾರ್ ಬಲಬೀರ್ ಸಿಂಗ್, ಮಾನಂದಿ ಸುರೇಶ್, ಕಿಮ್ಮನೆ ಜಯರಾಮ್, ವಿವೇಕ್ ಆಳ್ವ, ಲಿಂಗರಾಜ್, ಗಿರೀಶ್ ಮಾಸೂರಕರ್, ಟಿ.ಎಸ್.ಸತ್ಯವತಿ, ಮಲ್ಲಿಕಾರ್ಜುನ ಮುಕ್ಕಾ, ಜೀವರಾಜ್ ಸೊರಕೆ, ಸತೀಶ ಯಚ್ಚರೆಡ್ಡಿ,

ಡಿ.ಎನ್.ಪ್ರಹ್ಲಾದ್, ಜಯಂತ ಹುಂಬರವಾಡಿ, ಅರುಣಾ ಠಕಾರೆ, ಎಸ್.ಆರ್.ರಾಮನಗೌಡರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT