ಸಮಾಜವಾದಿ ಮುಖಂಡ ಬಿ.ಆರ್. ಪಾಟೀಲ, ಲೇಖಕಿ ಬಿ.ಟಿ. ಲಲಿತಾ ನಾಯಕ್, ರೈತಸಂಘದ ಕೋಡಿಹಳ್ಳಿ ಚಂದ್ರಶೇಖರ್, ವೀರಸಂಗಯ್ಯ, ಕಾರ್ಮಿಕ ಮುಖಂಡ ಮೈಕಲ್ ಫರ್ನಾಂಡಿಸ್, ದಸಂಸ ರಾಜ್ಯ ಮುಖಂಡ ಶ್ರೀಧರ ಕಲಿವೀರ, ಲೇಖಕಿ ವಿಜಯಮ್ಮ, ಎನ್. ಗಾಯತ್ರಿ, ತೆಲಂಗಾಣದ ಮುಖಂಡ ನೈನಿ ನರಸಿಂಹ ರೆಡ್ಡಿ, ಸಮಾಜವಾದಿ ಚಳವಳಿಯ ನೇತಾರರಾದ ನವದೆಹಲಿಯ ಪ್ರೊ. ರಾಜ್ ಕುಮಾರ್, ಪ್ರೊ.ಆನಂದ್ ಕುಮಾರ್, ರಮಾಶಂಕರ್ ಸಿಂಗ್, ಬಿಹಾರದ ಗೌತಮ್ ರಾಣಾ ಇದ್ದರು. ಟಿ.ಎನ್.ಪ್ರಕಾಶ್ ಮತ್ತು ಆಲಿಬಾಬಾ ಕಾರ್ಯಕ್ರಮ ನಿರ್ವಹಿಸಿದರು.