ರಾಜೀನಾಮೆ ಕೇಳಿಲ್ಲ: ‘ಲಾಕ್ಡೌನ್ನಿಂದಾಗಿ ಕಾರ್ಖಾನೆಯಲ್ಲಿ ಕೆಲಸ ಕಡಿಮೆಯಾಗಿದ್ದು, ಸದ್ಯ ಕಂಪನಿ ನಷ್ಟದಲ್ಲಿದೆ. ಆದರೆ, ಕಾರ್ಖಾನೆ ಮುಚ್ಚಲಾಗುವುದು ಎಂದು ನಾವು ಹೇಳಿಲ್ಲ. ನೌಕರರ ರಾಜೀನಾಮೆಯನ್ನೂ ಕೇಳಿಲ್ಲ. ಕೆಲವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದಾರೆ’ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಾಗೇಶ್ ತಿಳಿಸಿದರು.