ಮಹಾಲಕ್ಷ್ಮಿ ಬಡಾವಣೆಕ್ಷೇತ್ರದ ಅಭ್ಯರ್ಥಿ ಡಾ.ಗಿರೀಶ್ ಕೆ.ನಾಶಿ ಅವರ ಪರವಾಗಿ ಗುರುವಾರ ಮಹಾಲಕ್ಷ್ಮಿ ಬಡಾವಣೆಯಶನಿಮಹಾತ್ಮ ದೇವಸ್ಥಾನದಿಂದ ಪ್ರಚಾರ ಜಾಥಾ ಆರಂಭಿಸಿ ಮಾತನಾಡಿದ ಅವರು, ‘ನಾನೇ ಕ್ಷೇತ್ರದಲ್ಲಿ ಕಣಕ್ಕೆ ಇಳಿದು ಚುನಾವಣೆ ಎದುರಿಸುತ್ತಿದ್ದೇನೆ ಎಂಬ ಭಾವನೆಯೊಂದಿಗೆ ಇಲ್ಲಿ ಪ್ರಚಾರಕ್ಕೆ ಬಂದಿದ್ದೇನೆ, ಇದು ನಮ್ಮ ಸ್ವಾಭಿಮಾನದ ವಿಚಾರ‘ ಎಂದರು.