ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ‘ಎರಡನೇ ಮಹಾ ಯುದ್ಧದ ನಂತರ ನೀರಿನ ಮಹತ್ವ ವಿಶ್ವಕ್ಕೆ ಅರಿವಾಯಿತು. ಎಲ್ಲೆಡೆ ನೀರಿಗೆ ಹಾಹಾಕಾರ ಕಾಣಿಸಿಕೊಂಡಿತ್ತು. ನೀರನ್ನು ಹಂಚಿ ಕೊಂಡು ಕುಡಿಯುವ ಪರಿಪಾಟ ಆರಂಭವಾಯಿತು. ನೀರು ಬಳಕೆಯ ಕುರಿತು ಪರಸ್ಪರ ಸಹಕಾರ ತತ್ವವನ್ನು ಇಂದು ಹಲವು ದೇಶಗಳು ಅಳವಡಿಸಿ ಕೊಂಡಿವೆ. ಎಲ್ಲರೂ ನೀರಿನ ಮಹತ್ವ ಅರಿತು, ವ್ಯರ್ಥ ಮಾಡದೇ ಸದ್ಬಳಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಜನರಿಗೆ ಅಗತ್ಯವಿರುವ ನೀರು ಲಭ್ಯವಾಗ ಲಿದೆ’ ಎಂದು ಹೇಳಿದರು.