ಜಗಳೂರು ಲಕ್ಷ್ಮಣ ರಾವ್, ‘ಕುಟುಂಬದ ಬಳುವಳಿಯಾಗಿ ಬಂದಿದ್ದ ಹಾಡುಗಾರಿಯನ್ನು ಮೈಗೂಡಿಸಿಕೊಂಡಿದ್ದ ಗುರುರಾಜ್ ಹೊಸಕೋಟೆ ಅವರು, 600ಕ್ಕೂ ಅಧಿಕ ಧ್ವನಿ ಸುರುಳಿಗೆ ಸಾಹಿತ್ಯ, ಸಂಗೀತ ಹಾಗೂ ಕಂಠವನ್ನು ಒದಗಿಸಿದ್ದಾರೆ. ಅವರನ್ನು ತಡವಾಗಿ ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ಕನ್ನಡ ಭವನ ಸುತ್ತುತ್ತಿರುವವರಿಗೆ ಪ್ರಶಸ್ತಿಗಳು ದೊರೆಯುತ್ತಿವೆ’ ಎಂದು ಹೇಳಿದರು.