‘ಆರೋಪಿಗಳನ್ನು ಪಾತಪಾಳ್ಯ ಪೊಲೀಸ್ ಠಾಣೆಗೆ ಕರೆ ತಂದಾಗ ಜೀಪ್ನಿಂದ ಕೆಳಗೆ ಇಳಿಯುವ ವೇಳೆ ಸೋಮಶೇಖರ್, ಸಾದಪ್ಪನವರನ್ನು ತಳ್ಳಿ ತಪ್ಪಿಸಿಕೊಂಡು ಓಡಿದ್ದ’ ಎಂಬ ಆರೋಪಡಿ ಬಾಗೇಪಲ್ಲಿ ಜೆಎಂಎಫ್ಸಿ ನ್ಯಾಯಾಲಯ 2014ರ ಜೂನ್ 9ರಂದು 6 ತಿಂಗಳು ಕಠಿಣ ಜೈಲು ಶಿಕ್ಷೆ ಮತ್ತು ₹1 ಸಾವಿರ ದಂಡ ವಿಧಿಸಿದ್ದರು. ಇದನ್ನು ಚಿಕ್ಕಬಳ್ಳಾಪುರ ಸೆಷನ್ಸ್ ನ್ಯಾಯಾಲಯ 2016ರ ಡಿಸೆಂಬರ್ 31ರಂದು ಎತ್ತಿ ಹಿಡಿದಿತ್ತು.