‘ದೇಶದಲ್ಲಿ ಕಾನೂನು ರೂಪಿಸುವವರೇ ಎಷ್ಟೋ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ, ಮತದಾರರಿಗೆ ನೀತಿ ಬೋಧನೆ ಏಕೆ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಯೊಬ್ಬರಿಗೂ ಅವರದೇ ಆಯ್ಕೆಗಳಿರುತ್ತವೆ. ಪ್ರತಿಯೊಬ್ಬರೂ ಜಾಗೃತ ಸಮಾಜದ ಭಾಗವಾಗಿರುವ ಕಾರಣ ಮತ ಚಲಾವಣೆಯನ್ನು ಹಕ್ಕು ಎಂದು ಭಾವಿಸುವ ಬದಲು, ಜವಾಬ್ದಾರಿಯೆಂದು ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.