ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ,‘ನನ್ನ ಜೋಗತಿ ಸಮುದಾಯದ ನೋವುಗಳು ಹಾಗೂ ಬದುಕಿನ ದಾರಿಯನ್ನು ಕೃತಿಯಲ್ಲಿ ಬಿಚ್ಚಿಟ್ಟಿದ್ದೇನೆ. ನನ್ನ ಸೇವೆಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಪೋಷಕರು ಹಾಗೂ ರಾಜ್ಯದ ಜನರಿಗೆ ಅರ್ಪಿಸುತ್ತೇನೆ. ಪ್ರಶಸ್ತಿಯಿಂದ ಅಹಂ ಇಲ್ಲ. ನೊಂದವರ ಜೊತೆ ಸದಾ ಇರುತ್ತೇನೆ’ ಎಂದರು.