ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

‘ಲಯ’ ತಪ್ಪಿದ ಕಲಾವಿದರ ಬದುಕು

ನೀತಿ ಸಂಹಿತೆ, ಬಿಸಿಲಿನಿಂದಾಗಿ ಜನ‍ಪದ ಸೇರಿ ವಿವಿಧ ಕಲಾವಿದರಿಗೆ ಸಿಗದ ಕಾರ್ಯಕ್ರಮ
Published : 30 ಏಪ್ರಿಲ್ 2024, 22:51 IST
Last Updated : 30 ಏಪ್ರಿಲ್ 2024, 22:51 IST
ಫಾಲೋ ಮಾಡಿ
Comments
ಪ್ರತಿ ವರ್ಷ ಈ ಅವಧಿಯಲ್ಲಿ ತಿಂಗಳಿಗೆ ಕನಿಷ್ಠ ಹತ್ತು ಕಾರ್ಯಕ್ರಮಗಳಾದರೂ ಸಿಗುತ್ತಿದ್ದವು. ಈ ವರ್ಷ ಕಾರ್ಯಕ್ರಮಗಳು ಅಷ್ಟಾಗಿ ಸಿಗುತ್ತಿಲ್ಲ. ಬಿಸಿಲು ನೀತಿ ಸಂಹಿತೆಯಿಂದ ಸಮಸ್ಯೆಯಾಗಿದೆ
ಮಲ್ಲೇಶ್ ಎಂ. ಗೊರವರ ಕುಣಿತ ಕಲಾವಿದ
ಈ ವರ್ಷ ಬಿಸಿಲು ಜಾಸ್ತಿ ಇರುವುದರಿಂದ ಮಧ್ಯಾಹ್ನದ ಅವಧಿಯಲ್ಲಿ ಕಾರ್ಯಕ್ರಮ ನೀಡಲು ಸಾಧ್ಯವಾಗುತ್ತಿಲ್ಲ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಕಾರ್ಯಕ್ರಮಗಳೂ ಬರುತ್ತಿಲ್ಲ
ಸಂಕೀರ್ತ ಹುಲಿವೇಷ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT