2018ನೇ ಸಾಲಿಗೆ ಕೋಲಾರದ ಕೋಟಿಗಾನಹಳ್ಳಿ ರಾಮಯ್ಯ, 2019ನೇ ಸಾಲಿಗೆ ಕಲಬುರಗಿಯ ಎಚ್.ಟಿ. ಪೋತೆ, 2020ನೇ ಸಾಲಿಗೆ ವಿಜಯಪುರದ ಇಂದುಮತಿ ಲಮಾಣಿ, 2021ನೇ ಸಾಲಿಗೆ ಬೆಂಗಳೂರಿನ ಕಾ.ವೆಂ. ಶ್ರೀನಿವಾಸಮೂರ್ತಿ, 2022ನೇ ಸಾಲಿಗೆ ಗದಗದ ಅರ್ಜುನ ಗೊಳಸಂಗಿ ಹಾಗೂ 2023ನೇ ಸಾಲಿಗೆ ಹಾಸನದ ನಾಗರಾಜ ಹೆತ್ತೂರು ಆಯ್ಕೆಯಾಗಿದ್ದಾರೆ.