ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುರುಷರ ಮನಃಸ್ಥಿತಿ ಬದಲಿಸುವ ಕೆಲಸ ಆಗಬೇಕು: ಸಂಧ್ಯಾರೆಡ್ಡಿ

Published : 23 ಜೂನ್ 2024, 15:48 IST
Last Updated : 23 ಜೂನ್ 2024, 15:48 IST
ಫಾಲೋ ಮಾಡಿ
Comments
ವಿವಿಧ ಲೇಖಕಿಯರಿಗೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಚಂದ್ರಮತಿ ಸೋಂದಾ ಅವರಿಗೆ ‘ಕಾಕೋಳು ಸರೋಜಮ್ಮ ಕಾದಂಬರಿ ಪ್ರಶಸ್ತಿ’ ಬಿ. ರೇವತಿ ನಂದನ್ ಅವರಿಗೆ ‘ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ ಸರಸ್ವತಿ ಭೋಸಲೆ ಅವರಿಗೆ ‘ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) ಪ್ರಶಸ್ತಿ’ ವಿಜಯಾ ಶಂಕರ ಅವರಿಗೆ ‘ಜಿ.ವಿ. ನಿರ್ಮಲ ಪ್ರಶಸ್ತಿ’ ಮಾಧವಿ ಭಂಡಾರಿ ಕೆರೆಕೋಣ ಅವರಿಗೆ ‘ತ್ರಿವೇಣಿ ಸಾಹಿತ್ಯ ಪುರಸ್ಕಾರ’ ನೂತನ ದೋಶೆಟ್ಟಿ ಅವರಿಗೆ ‘ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ) ಪ್ರಶಸ್ತಿ’ ಸುಮಾ ರಮೇಶ್ ಅವರಿಗೆ ‘ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) ಪ್ರಶಸ್ತಿ’ ಪ್ರದಾನ ಮಾಡಲಾಯಿತು.  ಕಾವ್ಯಾ ಕಡಮೆ ಅವರಿಗೆ ‘ಇಂದಿರಾ ವಾಣಿರಾವ್ (ನಾಟಕ) ಪ್ರಶಸ್ತಿ’ ಲೀಲಾ ವಾಸುದೇವ್ ಅವರಿಗೆ ‘ಜಯಮ್ಮ ಕರಿಯಣ್ಣ (ಸಂಶೋಧನೆ) ಪ್ರಶಸ್ತಿ’ ಸುಧಾ ಆಡುಕಳ ಸಿಂಧುಚಂದ್ರ ಅವರಿಗೆ ‘ತ್ರಿವೇಣಿ ದತ್ತಿನಿಧಿ’ ಬಹುಮಾನ ಶೋಭಾ ನಾಯಕ ಅವರಿಗೆ ಉಷಾ. ಪಿ.ರೈ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಮಾಲತಿ ಹೆಗಡೆ ಮಂಜುಳಾ ಗೋನಾಳ ಅವರಿಗೆ ‘ನಿರುಪಮಾ ಕಥಾ ಪ್ರಶಸ್ತಿ’ ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ‘ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿ’ ದೇವಿಕಾ ನಾಗೇಶ್ ಅವರಿಗೆ ‘ಶ್ರೀಲೇಖಾ (ಕಾವ್ಯ ಪ್ರಶಸ್ತಿ) ಪ್ರಶಸ್ತಿ’ ಮಂಜುಳಾ ಹಿರೇಮಠ ಅವರಿಗೆ ‘ಕೆ.ಟಿ. ಬನಶಂಕರಮ್ಮ ಪ್ರಶಸ್ತಿ’ ಹಾಗೂ ಅಕ್ಷತಾ ಹುಂಚದಕಟ್ಟೆ ಅವರಿಗೆ ‘ಪ್ರೇಮಾಭಟ್ಟ ಮತ್ತು ಎ.ಎಸ್.ಭಟ್ಟ ಪ‍್ರಶಸ್ತಿ’ ವಿತರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT