ಪ್ರದರ್ಶನದಲ್ಲಿನ ಛಾಯಾಚಿತ್ರ ಗಳುಸಿಹಿ, ಕಹಿ ಘಟನೆಗಳನ್ನು ನೆನಪಿಸಲಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿಗೆ ಭೇಟಿ ನೀಡಿದ ಛಾಯಾಚಿತ್ರಗಳೂ ಪ್ರದರ್ಶನದಲ್ಲಿವೆ. ಪ್ರತಿಭಟನೆ, ಧಾರ್ಮಿಕ ಆಚರಣೆ, ಕ್ರೀಡೆಗೆ ಸಂಬಂಧಿಸಿದ ಛಾಯಾಚಿತ್ರಗಳನ್ನೂ ಪ್ರದರ್ಶನದಲ್ಲಿ ಇರಿಸಲಾಗಿದೆ.