ಕಾರ್ಯಕಾರಿ ಸಮಿತಿ ಸದಸ್ಯರಾಗಿಟಿ.ವಿ. ತಾರಕೇಶ್ವರಿ, ಆರ್.ಜಿ. ಭಂಡಾರಿ, ಸಿ.ಪಿ. ಉಷಾರಾಣಿ,ಬಿ.ವೈ. ವಿನೋದಾ,ಸುಬ್ರಮಣ್ಯ ಕುಕ್ಕೆ,ಅಮ್ರಿತ ವಿಮಲನಾಥನ್ ಹಾಗೂಪಿ. ದಿನೇಶ್ ಮಗರ್ ಅವರು ಆಯ್ಕೆಯಾಗಿದ್ದಾರೆ.ನೂತನ ಆಡಳಿತ ಮಂಡಳಿ ಮುಂದಿನ 3 ವರ್ಷ ಕಾರ್ಯನಿರ್ವಹಿಸಲಿದೆ ಎಂದು ಚುನಾವಣಾಧಿಕಾರಿ ಗಗನ ಕೆ. ತಿಳಿಸಿದ್ದಾರೆ.