ಕೆರೆಯಲ್ಲಿ ಕಮಲ: ‘ಚಿಕ್ಕ ಕೆರೆ, ನಯಾಗರ ಜಲಪಾತದಸೌಂದರ್ಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ 15 ವಿವಿಧ ಬಣ್ಣಗಳ ತಾವರೆ ಜಾತಿಯ ನಿಂಫಿಯಾ ಬಳ್ಳಿಗಳನ್ನು ಬೆಳೆಸುವ ಕಾರ್ಯ ನಡೆದಿದೆ. ಈ ಮೂಲಕ ಕೆರೆ ಪ್ರದೇಶ, ಉದ್ಯಾನದ ಅತ್ಯಂತ ಆಕರ್ಷಣೀಯ ತಾಣವನ್ನಾಗಿ ಮಾಡುವ ಉದ್ದೇಶವಿದೆ’ ಎಂದು ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ಹೇಳುತ್ತಾರೆ.