ಶಾಸಕ ಎಸ್.ಆರ್. ವಿಶ್ವನಾಥ್, ಪೀಪಲ್ ಟ್ರಸ್ಟ್ ಸೇವಾ ಕೇಂದ್ರದ ಅಧ್ಯಕ್ಷ ಸಿ.ಯು. ಭಾಸ್ಕರ್, ವ್ಯವಸ್ಥಾಪಕ ಟ್ರಸ್ಟಿ ಎನ್.ಎನ್. ಹರೀಶ್ ಹುತ್ತಯ್ಯ, ಯೋಜನಾ ವ್ಯವಸ್ಥಾಪಕ ಎಂ. ರಾಮಸ್ವಾಮಿ ಕೇಂದ್ರ ಗ್ರಾಮಾಭಿವೃದ್ಧಿ ಮಂಡಳಿಯ ಗೌರವಾಧ್ಯಕ್ಷ ಮುನಿರೆಡ್ಡಿ, ಕಾರ್ಯದರ್ಶಿ ಬೆಟ್ಟೇನಹಳ್ಳಿ ರಾಜಣ್ಣ, ಸಂಚಾಲಕರಾದ ಎಸ್.ಜಿ.ನರಸಿಂಹಮೂರ್ತಿ, ಎಸ್.ಎಚ್.ಅಪ್ಪಣ್ಣಗೌಡ ಉಪಸ್ಥಿತರಿದ್ದರು.